ಗಂವ್ಹಾರ ಹಿರೇಮಠದ ವಿರೂಪಾಕ್ಷ ಸ್ವಾಮೀಜಿ, ಬಬಲಾದ ದಾನಯ್ಯ ದೇವರು, ಉಟಗಿ ಶಿವಪ್ರಸಾದ ದೇವರು, ರವುಡಕುಂದ ಶಿವಯೋಗಿ ಶಿವಾಚಾರ್ಯ, ಶಿವಮೊಗ್ಗದ ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ, ಆಸಂದಿ ರುದ್ರಯ್ಯ, ಚನ್ನವೀರಸ್ವಾಮಿ, ಬಾಳಯ್ಯ ಇಂಡಿವ್ಮಠ, ಗಂಗಾಧರಸ್ವಾಮಿ, ಬಸಯ್ಯಸ್ವಾಮಿ, ಜಗದ್ಗುರು ರೇಣುಕಾಚಾರ್ಯ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಚಾರ್ಯ ಎಚ್.ಆರ್.ಆನಂದ್, ಪ್ರಭಾರ ಮುಖ್ಯ ಶಿಕ್ಷಕ ವೀರೇಶ ಕುಲಕರ್ಣಿ ಇದ್ದರು.