ಶ್ರೀನಿವಾಸ ಸರಡಗಿಯ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿ, ಆಲಮೇಲ, ತಡವಲಗ, ಮಮದಾಪುರ, ಯಂಕಂಚಿ, ಗುಂಡಕನಾಳ, ಹನುಮಾಪುರ, ಅಗರಖೇಡ, ಕುಮಸಿ, ರಾಣೆಬೆನ್ನೂರು, ಕೊಡಿಯಾಲ ಹೊಸಪೇಟೆ ಸ್ವಾಮೀಜಿ ಇದ್ದರು.ಆಡಳಿತಾಧಿಕಾರಿ ಎಸ್.ಬಿ.ಹಿರೇಮಠ, ರುದ್ರಯ್ಯ ಆಸಂದಿ, ಹುಲ್ಲಳ್ಳಿ ಸುರೇಶ, ಚಂದ್ರಕಲಾ ಅನುಘಟ್ಟ, ವಿಕ್ರಮ್. ಶಿವಪ್ರಸಾದ. ವೀರೇಶ ಕುಲಕರ್ಣಿ ಇದ್ದರು.