ಸಹಕಾರಿ ಪ್ರತಿಷ್ಠಾನದ ತಾಲ್ಲೂಕು ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ, ಪ್ರಧಾನ ಸಲಹೆಗಾರ ನಟರಾಜ್ ಬಾಳೆಮನೆ, ಎ.ಎಸ್.ನಾಗೇಶ್, ಎಚ್.ಎಂ.ಸತೀಶ್, ಎಚ್.ಕೆ.ಸುರೇಶ್ ಹೊಸೂರು, ಎಚ್.ಎಸ್.ಇನೇಶ್, ಎಚ್.ಶಶಿಕುಮಾರ್, ಅನ್ನಪೂರ್ಣ ನರೇಶ್, ಅಭ್ಯರ್ಥಿಗಳಾದ ಬೆಂಡೆಹಕ್ಲು ನಾರಾಯಣ, ನುಗ್ಗಿ ಮಂಜು ನಾಥ್, ಸುಬ್ರಹ್ಮಣ್ಯ ಭಟ್, ದಯಾನಂದ, ಪ್ರದೀಪ್ ಶೆಟ್ಟಿ, ನಾಗರತ್ನಮ್ಮ, ರೂಪಾ ಕೃಷ್ಣಮೂರ್ತಿ, ರಾಜಾಶಂಕರ್, ಕೆ.ಸಿ.ಸುಬ್ರಹ್ಮಣ್ಯ, ಪ್ರಕಾಶ್, ಪುಟ್ಟಸ್ವಾಮಿ, ಚಿಂತನ್ ಬೆಳಗೊಳ ಇದ್ದರು.