ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡ ಮಡಿಲಲ್ಲಿ ಭತ್ತ ನಾಟಿಯ ಸಂಭ್ರಮ

Published 1 ಆಗಸ್ಟ್ 2023, 13:21 IST
Last Updated 1 ಆಗಸ್ಟ್ 2023, 13:21 IST
ಅಕ್ಷರ ಗಾತ್ರ

ಕೊಟ್ಟಿಗೆಹಾರ: ಬಣಕಲ್‌ನ ಬಿನ್ನಡಿ ಗ್ರಾಮದ ರೈತ ಕಿಶೋರ್ ಅವರ ಗದ್ದೆಯಲ್ಲಿ ಮಂಗಳವಾರ ಭತ್ತದ ನಾಟಿ ಸಂಭ್ರಮದಿಂದ ನಡೆಯಿತು. ಬಿನ್ನಡಿ, ಹೆಬ್ಬರಿಗೆ ಸುತ್ತಲಿನ ಕಾರ್ಮಿಕರು ಜಾನಪದ ಗೀತೆಗಳನ್ನು ಹಾಡುತ್ತಾ ಭತ್ತದ ನಾಟಿಯಲ್ಲಿ ಭಾಗವಹಿಸಿದರು.

ಕೆಲವು ರೈತರು ಭತ್ತದ ಗದ್ದೆ ಕೃಷಿ ಮಾಡದೆ ಹಾಗೆಯೇ ಪಾಳು ಬಿಟ್ಟಿದ್ದಾರೆ' ಎಂದು ಅತ್ತಿಗೆರೆ ಎ.ಬಿ.ಕೃಷ್ಣೇಗೌಡ ಹೇಳಿದರು.

'ರೈತರು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಉತ್ತಮ ಇಳುವರಿ ಕೊಡುವ ಬಿತ್ತನೆ ಬೀಜ ಪಡೆಯಬಹುದು.ರೈತರಿಗಾಗಿಯೇ ಸರ್ಕಾರದಿಂದ ವಿವಿಧ ಯೋಜನೆಗಳಿವೆ‘ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಬಣಕಲ್ ಕೃಷಿ ಅಧಿಕಾರಿ ಎಂ.ಆರ್. ವೆಂಕಟೇಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT