ಕೆ.ಎಂ.ಕೃಷ್ಣಮೂರ್ತಿಯವರ ಪತ್ನಿ ಸುಜಾತ ಕೃಷ್ಣಮೂರ್ತಿ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಲೋಲಾಕ್ಷಿಬಾಯಿ, ಪುರಸಭೆ ಸದಸ್ಯರಾದ ಬಷೀರ್ ಸಾಬ್, ಸೋಮಶೇಖರ್, ವೈದ್ಯಾಧಿಕಾರಿ ಡಾ.ಉಮೇಶ್, ಮುಗಳೀಕಟ್ಟೆ ಲೋಕೇಶ್ ಇದ್ದರು. ಕೆ.ಎಂ.ಕೆ.ಸ್ಮರಣೆಯಲ್ಲಿ 35ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.