‘ವಿದ್ಯುತ್, ಕುಡಿಯುವ ನೀರು ಸೇರಿ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ. 30 ಅಡಿಗೂ ಹೆಚ್ಚು ವಿಸ್ತೀರ್ಣದ ರಸ್ತೆ ಇದೆ. ಅಂಗನವಾಡಿ, ದೇಗುಲ ಸೇರಿ ಎಲ್ಲವೂ ಬಡಾವಣೆಯಲ್ಲಿ ಇರಲಿವೆ. ಲಾಟರಿ ಮೂಲಕ ನಿವೇಶನ ಹಂಚಿಕೆ ಮಾಡಲಾಗಿದೆ. ಇದಕ್ಕೆ ಕಾನೂನು ರೂಪ ನೀಡುವ ಉದ್ದೇಶದಿಂದ ಹಕ್ಕುಪತ್ರ ವಿತರಣೆ ಮಾಡಲಾಗುತ್ತದೆ. ಚುನಾವಣೆ ಕಳೆದ ಬಳಿಕ ನಗರಸಭೆ ಪ್ರಕ್ರಿಯೆ
ಮುಂದುವರಿಸುತ್ತದೆ’ ಎಂದರು.