ಚಿಕ್ಕಜಾಜೂರು ಸಮೀಪದ ಕಡೂರು ಗ್ರಾಮದ ನಿವೃತ್ತ ಶಿಕ್ಷಕ ರುದ್ರಪ್ಪ ಅವರು ತಮ್ಮ ತೋಟದ ಅಡಿಕೆ ಗಿಡಗಳಿಗೆ ಸುಣ್ಣ ಬಳಿಯುತ್ತಿರುವುದು
ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಸುಣ್ಣ ಬಳಿಯುವುದರಿಂದ ಅಡಿಕೆ ಗಿಡಗಳು ಯಾವುದೇ ರೋಗ ಬಾರದೆ ಉತ್ತಮ ಬೆಳವಣಿಗೆ ಹೊಂದುತ್ತವೆ. ಜೊತೆಗೆ ಗಿಡಗಳ ಕಾಂಡ ಸದೃಢವಾಗಿ ಧೀರ್ಘ ಕಾಲದವರೆಗೆ ಬದುಕುತ್ತವೆ