ಬಂಜಾರ ಸಮುದಾಯದ ತಾಲ್ಲೂಕು ಘಟಕದ ಅಧ್ಯಕ್ಷ ಹನುಮನಾಯ್ಕ ಕೆ., ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಜಿಲ್ಲಾ ಉಪಕಾರ್ಯದರ್ಶಿ ಎಚ್. ಕೃಷ್ಣನಾಯ್ಕ, ಯುವ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜೇಂದ್ರ ಪ್ರಸಾದ್ ನಾಯ್ಕ, ಮುಖಂಡರಾದ ಈಶ್ವರನಾಯ್ಕ, ಜಯರಾಂನಾಯ್ಕ, ರಾಮನಾಯ್ಕ, ಕಮಲನಾಯ್ಕ, ಜಯದೇವನಾಯ್ಕ, ನಟರಾಜ್ನಾಯ್ಕ, ರಾಜಕುಮಾರ್ ನಾಯ್ಕ, ಪುಷ್ಪ ಪ್ರವೀಣ್, ಪಾಪಾನಾಯ್ಕ, ಗಣೇಶ್ ನಾಯ್ಕ, ಲಕ್ಷ್ಮಣ್ ನಾಯ್ಕ ಉಪಸ್ಥಿತರಿದ್ದರು.