<p><strong>ಸಿರಿಗೆರೆ</strong>: ಶುಕ್ರವಾರ ಹಾಗೂ ಶನಿವಾರ ಸುರಿದ ಮಳೆಗೆ ಸಿರಿಗೆರೆ ಸಮೀಪದ ಬುಕ್ಕರಾಯನ ಕೆರೆ ಕೋಡಿ ಬಿದ್ದಿದೆ.</p>.<p>ಬುಕ್ಕರಾಯನ ಕೆರೆ ತುಂಬಿದರೆ ಸಿರಿಗೆರೆ, ಓಬವ್ವನಾಗ್ತಿಹಳ್ಳಿ,, ಕೋಟೆ, ಚಿಕ್ಕಬೆನ್ನೂರು, ಹಿರೇಬೆನ್ನೂರು, ಲಿಂಗವ್ವನಾಗ್ತಿಹಳ್ಳಿ, ಚೀಳಂಗಿ, ಹಳವುದರ, ಹಳೇರಂಗಾಪುರ ಭಾಗದಲ್ಲಿಅಂತರ್ಜಲ ಮಟ್ಟ ಹೆಚ್ಚಾಗಲಿದ್ದು, ರೈತರಿಗೆ ಅನುಕೂಲವಾಗಲಿದೆ.</p>.<p>ಕೋಡಿ ಬಿದ್ದ ನೀರು ಹರಿದು ಮತ್ತೆ ಭರಮಸಾಗರ ಕೆರೆಗೆ ಸೇರುತ್ತದೆ.ಗೌಡನ ಕೆರೆಗೂ ತುಂಗಭದ್ರಾ ನೀರು ಪ್ರಯೋಗಾರ್ಥವಾಗಿ ನೀರು ಹರಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರಿಗೆರೆ</strong>: ಶುಕ್ರವಾರ ಹಾಗೂ ಶನಿವಾರ ಸುರಿದ ಮಳೆಗೆ ಸಿರಿಗೆರೆ ಸಮೀಪದ ಬುಕ್ಕರಾಯನ ಕೆರೆ ಕೋಡಿ ಬಿದ್ದಿದೆ.</p>.<p>ಬುಕ್ಕರಾಯನ ಕೆರೆ ತುಂಬಿದರೆ ಸಿರಿಗೆರೆ, ಓಬವ್ವನಾಗ್ತಿಹಳ್ಳಿ,, ಕೋಟೆ, ಚಿಕ್ಕಬೆನ್ನೂರು, ಹಿರೇಬೆನ್ನೂರು, ಲಿಂಗವ್ವನಾಗ್ತಿಹಳ್ಳಿ, ಚೀಳಂಗಿ, ಹಳವುದರ, ಹಳೇರಂಗಾಪುರ ಭಾಗದಲ್ಲಿಅಂತರ್ಜಲ ಮಟ್ಟ ಹೆಚ್ಚಾಗಲಿದ್ದು, ರೈತರಿಗೆ ಅನುಕೂಲವಾಗಲಿದೆ.</p>.<p>ಕೋಡಿ ಬಿದ್ದ ನೀರು ಹರಿದು ಮತ್ತೆ ಭರಮಸಾಗರ ಕೆರೆಗೆ ಸೇರುತ್ತದೆ.ಗೌಡನ ಕೆರೆಗೂ ತುಂಗಭದ್ರಾ ನೀರು ಪ್ರಯೋಗಾರ್ಥವಾಗಿ ನೀರು ಹರಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>