ಹೊಸದುರ್ಗ ತಾಲ್ಲೂಕಿನ ಮದ್ಯ ಮಾರಾಟದ ಗುತ್ತಿಗೆದಾರರಾದ ಬೆಲಗೂರು ರವಿಕುಮಾರ್, ಹೊಸದುರ್ಗ ಮಂಜುನಾಥ್, ಪ್ರವೀಣ್, ಎಂ.ಎಲ್.ಸಿ.ಸಿರಿ, ಕುಮಾರ್, ವಿಜಯಲಕ್ಷ್ಮೀ, ಸಾಯಿಲಕ್ಷ್ಮೀ ಮುಂತಾದ ಬಾರ್ ಮಾಲೀಕರು ಪ್ರತಿಕ್ರಿಯಿಸುತ್ತಾ, ‘ಇನ್ನು ಮುಂದೆ ಒಂದೇ ಒಂದು ಬಾಟಲಿಯನ್ನೂ ಹಳ್ಳಿಗೆ ಕೊಡುವುದಿಲ್ಲ. ಸಮಾಜದ ಒಳಿತಿಗಾಗಿ ನಾವು ನಿಮ್ಮ ಮಾತನ್ನು ಪಾಲಿಸುತ್ತೇವೆ’ ಎಂದು ಬೆಂಬಲ ವ್ಯಕ್ತಪಡಿಸಿದರು.