ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಚಿತ್ರದುರ್ಗ | ರಸ್ತೆಗಿಳಿಯದೆ ವಿಶ್ರಾಂತಿಗೆ ಜಾರಿದ ‘ಸ್ವಚ್ಛ ವಾಹಿನಿ’

ಅಂಕಿ ಸಂಖ್ಯೆಗೆ ಸೀಮಿತವಾದ ಘನ ತ್ಯಾಜ್ಯ ನಿರ್ವಹಣೆ: ಫೋಟೊ ಮಾಹಿತಿಗೆ ಸೀಮಿತ
ಕೆ.ಪಿ.ಓಂಕಾರಮೂರ್ತಿ
Published : 13 ನವೆಂಬರ್ 2023, 7:30 IST
Last Updated : 13 ನವೆಂಬರ್ 2023, 7:30 IST
ಫಾಲೋ ಮಾಡಿ
Comments
ಸಿರಿಗೆರೆ ಗ್ರಾಮ ಪಂಚಾಯಿತಿಯಲ್ಲಿ ಮೂಲೆ ಸೇರಿರುವ ಸ್ವಚ್ಛವಾಹಿನಿ ವಾಹನ
ಸಿರಿಗೆರೆ ಗ್ರಾಮ ಪಂಚಾಯಿತಿಯಲ್ಲಿ ಮೂಲೆ ಸೇರಿರುವ ಸ್ವಚ್ಛವಾಹಿನಿ ವಾಹನ
ಚಿಕ್ಕಜಾಜೂರು ಸಮೀಪದ ತಣಿಗೆಹಳ್ಳಿ ಗ್ರಾಮದ ಸೇವಾಲಾಲ್-ಮರಿಯಮ್ಮ ದೇವಸ್ಥಾನದ ಪಕ್ಕದಲ್ಲಿ ಹಾಕಲಾಗಿರುವ ಕಸದ ರಾಶಿ
ಚಿಕ್ಕಜಾಜೂರು ಸಮೀಪದ ತಣಿಗೆಹಳ್ಳಿ ಗ್ರಾಮದ ಸೇವಾಲಾಲ್-ಮರಿಯಮ್ಮ ದೇವಸ್ಥಾನದ ಪಕ್ಕದಲ್ಲಿ ಹಾಕಲಾಗಿರುವ ಕಸದ ರಾಶಿ
ಎಸ್‌.ಜೆ.ಸೋಮಶೇಖರ್‌
ಎಸ್‌.ಜೆ.ಸೋಮಶೇಖರ್‌
ಎ.ಶೃತಿ
ಎ.ಶೃತಿ
ಎನ್. ಸಂಗೀತ
ಎನ್. ಸಂಗೀತ
ಮೈತ್ರೇಯಿ
ಮೈತ್ರೇಯಿ
ಗ್ರಾಮೀಣ ಭಾಗದಲ್ಲಿ ‘ಸ್ವಚ್ಛ ವಾಹಿನಿ’ ಮೂಲಕ ಕಸ ಸಂಗ್ರಹಿಸಲಾಗುತ್ತಿದೆ. ಸಮಸ್ಯೆ ಕಂಡು ಬಂದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ವಹಿಸಲಾಗುವುದು–
ಎಸ್.ಜೆ. ಸೋಮಶೇಖರ್‌ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ
‘ಸ್ವಚ್ಛ ವಾಹಿನಿ’ ವಾಹನ ಬಿ.ದುರ್ಗ ಹಿರೇಕಂದವಾಡಿಯಲ್ಲಿ ಮಾತ್ರ ಸಂಚರಿಸುತ್ತದೆ. ತಣಿಗೆಹಳ್ಳಿಗೆ ಬರುವುದಿಲ್ಲ. ಆದ್ದರಿಂದ ಮತ್ತೊಂದು ವಾಹನವನ್ನು ಗ್ರಾಮ ಪಂಚಾಯಿತಿಗೆ ನೀಡಿದರೆ ಹಳ್ಳಿಗಳ ನೈರ್ಮಲ್ಯಕ್ಕೆ ಅನುಕೂಲವಾಗುತ್ತದೆ
–ಎ.ಶೃತಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ
ಕಸದ ವಾಹನ ಬಂದ ಹೊಸದರಲ್ಲಿ ಪ್ರಚಾರಕ್ಕೆ ಮಾತ್ರ ತಣಿಗೆಹಳ್ಳಿಗೆ ಬಂದಿತ್ತು. ನಂತರದಲ್ಲಿ ಆ ವಾಹನ ಕಾಣಿಸಿಲ್ಲ. ಮನೆ ಮುಂದೆ ಬಿದ್ದ ಕಸ ಮತ್ತು ತ್ಯಾಜ್ಯವನ್ನು ಆಯಾ ಮನೆಯವರು ನಿತ್ಯಗೂಡಿಸಿ ತಿಪ್ಪೆಗೆ ಹಾಕುತ್ತಿದ್ದಾರೆ–
ಡಿ. ರಶ್ಮಿ ಗೃಹಿಣಿ ತಣಿಗೆಹಳ್ಳಿ
ಹಳ್ಳಿಗರು ಕಸವನ್ನು ತಿಪ್ಪೆ ಜಮೀನಿಗೆ ಹಾಕುತ್ತಾರೆ. ಆದರೆ ಪ್ಲಾಸ್ಟಿಕ್‌ ಚೀಲ ಬಾಟಲಿಗಳು ಗ್ರಾಮದ ರಸ್ತೆ ಬದಿಯಲ್ಲಿ ಬಿದ್ದು ನೈರ್ಮಲ್ಯಕ್ಕೆ ತೊಂದರೆಯಾಗಿದೆ. ತ್ಯಾಜ್ಯ ವಿಲೇವಾರಿಗೆ ಸ್ವಚ್ಛ ವಾಹಿನಿ ವಾಹನ ಬೇಕು–
ಮೈತ್ರೇಯಿ ಗೃಹಿಣಿ ಹಳೆರಂಗಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT