ಬುಧವಾರ, 15 ಅಕ್ಟೋಬರ್ 2025
×
ADVERTISEMENT
ADVERTISEMENT

ಚಿತ್ರದುರ್ಗ | ಎನ್‌ಒಸಿ ವಿಳಂಬ: ರೈಲ್ವೆ ಕಾಮಗಾರಿಗೆ ಗ್ರಹಣ

ಅನುಮತಿ ನೀಡಲು ಸತಾಯಿಸುತ್ತಿರುವ ಎ.ಸಿ., ತಹಶೀಲ್ದಾರ್‌, ಪಿಡಿಒ: ಡಿ.ಸಿ ಸೂಚನೆಗೂ ಕಿಮ್ಮತ್ತಿಲ್ಲ
Published : 15 ಅಕ್ಟೋಬರ್ 2025, 6:19 IST
Last Updated : 15 ಅಕ್ಟೋಬರ್ 2025, 6:19 IST
ಫಾಲೋ ಮಾಡಿ
Comments
ಕೂಡಲೇ ಡಿ.ಸಿ ಜೊತೆ ಮಾತನಾಡಿ ಎನ್‌ಒಸಿ ನೀಡುವಂತೆ ಸೂಚಿಸಲಾಗುವುದು. ರೈಲ್ವೆ ಕಾಮಗಾರಿಗೆ ಅನಾವಶ್ಯಕವಾಗಿ ತೊಂದರೆ ಮಾಡಿದರೆ ಸುಮ್ಮನಿರುವುದಿಲ್ಲ ವಿಳಂಬ ಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸಲಾಗುವುದು
ಗೋವಿಂದ ಕಾರಜೋಳ, ಸಂಸದ
ರೈಲ್ವೆ ಕಾಮಗಾರಿಗೆ ಅಡ್ಡಿಯಾಗದಂತೆ ಆದಷ್ಟು ಬೇಗ ಎನ್‌ಒಸಿ ನೀಡುವಂತೆ ಸೂಚಿಸಲಾಗಿತ್ತು. ಏಕೆ ತಡವಾಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು
ಟಿ.ವೆಂಕಟೇಶ್‌, ಜಿಲ್ಲಾಧಿಕಾರಿ
ಹಳಿ ಅಳವಡಿಕೆಗೆ ಉಂಟಾಗಿರುವ ಅಡೆತಡೆ ಬಗೆಹರಿಸಿಕೊಡುವಂತೆ ಜಿಲ್ಲಾಧಿಕಾರಿ ಸಭೆಯಲ್ಲಿ ಮನವಿ ಮಾಡಲಾಗಿದೆ. ಗುತ್ತಿಗೆದಾರರು ಹಾಗೂ ಅಧಿಕಾರಿಗಳ ನಡುವೆ ಸಮನ್ವಯತೆಯಿಂದ ಕೆಲಸ ನಡೆಯಬೇಕು
ಪಿ.ರಜತ್‌, ಉಪ ಮುಖ್ಯ ಎಂಜಿನಿಯರ್‌ ರೈಲ್ವೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT