ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಡಾ.ವಿರೂಪಾಕ್ಷಪ್ಪ, ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್, ಸಿಡಿಪಿಒ ಮೋಹನ್ಕುಮಾರಿ ಮಾತನಾಡಿದರು. ಸಹಾಯಕ ಎಂಜಿನಿಯರ್ ಕಾವ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಂಗಸ್ವಾಮಿ, ಗೌರಮ್ಮ, ಜಯಮ್ಮ, ಸದಸ್ಯರಾದ ಚಿನ್ನಯ್ಯ, ಬಸವರಾಜ, ದೊರೆ ಪಾಪಣ್ಣ, ಪಿಡಿಒ ನಾಗರಾಜ, ಶಶಿಕಲಾ ಇದ್ದರು.