ಸೋಮವಾರ, 2 ಮಾರ್ಚ್ 2026
×
ADVERTISEMENT

ಚಿತ್ರದುರ್ಗ | ಸಂಭ್ರಮದ ನಡುವೆ ‘ಡೆಸ್ಟಿನಿ’ಗೆ ಚಾಲನೆ

Published : 11 ಜನವರಿ 2026, 6:58 IST
Last Updated : 11 ಜನವರಿ 2026, 6:58 IST
ADVERTISEMENT
ಫಾಲೋ ಮಾಡಿ
Comments
ಕಾಮಿಡಿ ಕಿಲಾಡಿ ತಂಡದ ಸದಸ್ಯರು ಹಾಸ್ಯದ ಮೂಲಕ ರಂಜಿಸಿದರು
ಕಾಮಿಡಿ ಕಿಲಾಡಿ ತಂಡದ ಸದಸ್ಯರು ಹಾಸ್ಯದ ಮೂಲಕ ರಂಜಿಸಿದರು
ನಡೆದು ಬಂದ ಹಾದಿಯ ಸ್ಫೂರ್ತಿ...
ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಸ್ಥಾಪಕ ಎಂ.ಚಂದ್ರಪ್ಪ ಅವರು ನಡೆದು ಬಂದ ಹಾದಿಯ ಬಗ್ಗೆ ನೃತ್ಯ ಸಂಯೋಜನೆಯ ಮೂಲಕ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಯಿತು. ಕಡು ಬಡತನದಿಂದ ಪರಿಶ್ರಮದ ಹಾದಿಯಲ್ಲಿ ಮೂಡಿದ ಹೆಜ್ಜೆ ಗುರುತುಗಳು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿತು. ಕನಸು ಪರಿಶ್ರಮ ಹಾಗೂ ಯಶಸ್ಸಿನ ಸೂತ್ರವನ್ನು ಸಾಕ್ಷ್ಯಚಿತ್ರದ ಮೂಲಕ ಕಟ್ಟಿಕೊಡಲಾಯಿತು. ಅಧ್ಯಾತ್ಮದ ಹಾದಿ ಪರಿಶ್ರಮದ ಬದುಕು ಬಡವರಿಗೆ ನೀಡುವ ಸಹಾಯಹಸ್ತ 1983ರಿಂದ ವಿವಿಧ ವಿದ್ಯಾಸಂಸ್ಥೆಗಳ ಸ್ಥಾಪನೆ ಶಾಸಕರಾಗಿ ಆಯ್ಕೆಯಾಗಿ ಜನಸೇವೆ ಮುಂತಾದ ವಿಚಾರಗಳನ್ನು ನೃತ್ಯದ ಮೂಲಕ ಅನಾವರಣಗೊಳಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT