ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಪ್ರೀತಿಗಾಗಿ ಧರ್ಮ ತ್ಯಜಿಸಿದ ‘ದುರ್ಗದ ರಾಮಾಚಾರಿ’

ಒಲಿದ ಹೃದಯಗಳಿಗೆ ಮಾದರಿಯಾದ ‘ಕಪ್ಪು– ಬಿಳುಪು ಕಾಲ’ದ ಪ್ರೇಮಕತೆ
Published : 14 ಫೆಬ್ರುವರಿ 2025, 3:18 IST
Last Updated : 14 ಫೆಬ್ರುವರಿ 2025, 3:18 IST
ಫಾಲೋ ಮಾಡಿ
Comments
ಖುಷಿಯ ಸಂದರ್ಭದಲ್ಲಿ ಲೀನಾಕುಮಾರಿ– ಎಂ.ಮೃತ್ಯುಂಜಯಪ್ಪ
ಖುಷಿಯ ಸಂದರ್ಭದಲ್ಲಿ ಲೀನಾಕುಮಾರಿ– ಎಂ.ಮೃತ್ಯುಂಜಯಪ್ಪ
ನಿತ್ಯ ಈಜು ಓದು ಹವ್ಯಾಸ...
ಎಂ.ಮೃತ್ಯುಂಜಯಪ್ಪ ಅವರು 81ರ ವಯಸ್ಸಿನಲ್ಲೂ ಉತ್ಸಾಹದ ಚಿಲುಮೆಯಾಗಿದ್ದಾರೆ. ಪ್ರತಿದಿನ ಬೆಳಿಗ್ಗೆ 6ಕ್ಕೆ ಒನಕೆ ಓಬವ್ವ ಈಜುಕೊಳದಲ್ಲಿ ಗಂಟೆಗಟ್ಟಲೆ ಈಜುತ್ತಾರೆ. ಎಲ್ಲರೊಂದಿಗೂ ಅವರು ಹೊಂದಿರುವ ಆತ್ಮೀಯ ಸಂಬಂಧ ಪ್ರೀತಿಯೇ ಅವರ ಆರೋಗ್ಯದ ಗುಟ್ಟು. ‘ಯುವ ಪೀಳಿಗೆಗೆ ಸ್ಫೂರ್ತಿಯಾಗಿರುವ ಮೃತ್ಯುಂಜಯಪ್ಪ ಅವರಿಗೊಂದು ಅಭಿನಂದನಾ ಗ್ರಂಥ ಅರ್ಪಿಸುವ ಚಿಂತನೆ ಇದೆ. ‘ದುರ್ಗದ ರಾಮಾಚಾರಿ’ ಅದರ ಶೀರ್ಷಿಕೆ ಎಂದು ಚಿತ್ರಕಲಾ ಕಲಾವಿದ ಟಿ.ಎಂ. ವೀರೇಶ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT