ಬುಧವಾರ, 27 ಆಗಸ್ಟ್ 2025
×
ADVERTISEMENT
ADVERTISEMENT

ಚಿತ್ರದುರ್ಗ: ಓಂಕಾರ ಗಣಪತಿಯೆ ಕೋಟಿ ವಂದನೆ...

ಮಂಗಳವಾರ ಮನೆ ತುಂಬಿದ ಸ್ವರ್ಣಗೌರಿ; ಪೆಂಡಾಲ್‌ಗಳಲ್ಲಿ ಆಕರ್ಷಕ ಅಲಂಕಾರ
Published : 27 ಆಗಸ್ಟ್ 2025, 5:19 IST
Last Updated : 27 ಆಗಸ್ಟ್ 2025, 5:19 IST
ಫಾಲೋ ಮಾಡಿ
Comments
ಚಿತ್ರದುರ್ಗದ ಜೈನಧಾಮದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಸಿದ್ಧತೆ ಪರಿಶೀಲಿಸಿದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ
ಚಿತ್ರದುರ್ಗದ ಜೈನಧಾಮದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಸಿದ್ಧತೆ ಪರಿಶೀಲಿಸಿದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ
ಚಿತ್ರದುರ್ಗದ ಪಿಎನ್‌ಟಿ ಕ್ವಾಟ್ರಸ್‌ನ ಸಿದ್ಧಿ ವಿನಾಯಕ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಗೌರಿ ದೇವಿ ಮೂರ್ತಿ
ಚಿತ್ರದುರ್ಗದ ಪಿಎನ್‌ಟಿ ಕ್ವಾಟ್ರಸ್‌ನ ಸಿದ್ಧಿ ವಿನಾಯಕ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಗೌರಿ ದೇವಿ ಮೂರ್ತಿ
ಸಿದ್ಧಿ ವಿನಾಯಕ ದೇವಸ್ಥಾನದ ಆವರಣದಲ್ಲಿ ಮಹಿಳೆಯರಿಗೆ ಬಾಗಿನ ನೀಡುತ್ತಿರುವ ದೇವಸ್ಥಾನ ಸಮಿತಿ
ಸಿದ್ಧಿ ವಿನಾಯಕ ದೇವಸ್ಥಾನದ ಆವರಣದಲ್ಲಿ ಮಹಿಳೆಯರಿಗೆ ಬಾಗಿನ ನೀಡುತ್ತಿರುವ ದೇವಸ್ಥಾನ ಸಮಿತಿ
ವಿಶೇಷ ಅಲಂಕಾರದಲ್ಲಿ ಮೇಲುದುರ್ಗದ ಏಕನಾಥೇಶ್ವರಿ ದೇವಿ
ವಿಶೇಷ ಅಲಂಕಾರದಲ್ಲಿ ಮೇಲುದುರ್ಗದ ಏಕನಾಥೇಶ್ವರಿ ದೇವಿ
ಬಳೆ ಅಲಂಕಾರದಲ್ಲಿ ಬರಗೇರಮ್ಮ ದೇವಿ
ಬಳೆ ಅಲಂಕಾರದಲ್ಲಿ ಬರಗೇರಮ್ಮ ದೇವಿ
ಅಲಂಕೃತ ಉಚ್ಚಂಗಿ ಯಲ್ಲಮ್ಮ ದೇವಿ
ಅಲಂಕೃತ ಉಚ್ಚಂಗಿ ಯಲ್ಲಮ್ಮ ದೇವಿ
ಹಿಂದೂ ಮಹಾ ಗಣಪತಿ ಮಹೋತ್ಸವ ಮಧ್ಯ ಕರ್ನಾಟಕದ ಸಾಂಸ್ಕೃತಿಕ ಉತ್ಸವವಾಗಿದೆ. ದೇಶಕ್ಕೆ ಬಹು ದೊಡ್ಡ ಸಂದೇಶ ಕೊಡುವ ಶೋಭಾಯಾತ್ರೆ ನಡೆಯುತ್ತಿರುವುದು ನಮ್ಮೆಲ್ಲರಿಗೂ ಸಂತೋಷದ ಸಂಗತಿ
ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾದಾರ ಚನ್ನಯ್ಯ ಗುರುಪೀಠ
25 ವರ್ಷದ ಪೂಜಾ ಮಹೋತ್ಸವದ ವಿಶೇಷತೆಗೆ ಕಮಲದಲ್ಲಿ ನಿಂತಿರುವ ಏಳು ಅಡಿ ಎತ್ತರದ ಗೌರಿ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಆ.30 ರಂದು ಚಂದ್ರವಳ್ಳಿಯಲ್ಲಿ ಮೂರ್ತಿ ವಿಸರ್ಜಿಸಲಾಗುತ್ತದೆ. ಐದು ದಿನ ಮಹಿಳೆಯರಿಗೆ ಬಾಗಿನ ನೀಡಲಾಗುತ್ತದೆ
ಗುರುಮೂರ್ತಿ ಅಧ್ಯಕ್ಷ ಪಿಎನ್‌ಟಿ ಕ್ವಾಟ್ರಸ್‌ ಬೆನಕನ ಬಳಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT