ಕಾಯಕವನ್ನಾಗಿ ಆರಿಸಿಕೊಂಡರು: ಪ್ರಾಧ್ಯಾಪಕ ಜೆ. ಕರಿಯಪ್ಪ ಮಾಳಿಗೆ, ‘ವೀಣೆಯ ಸಕಲೇಶ ಮಾದರಸ, ಕಿನ್ನರಿ ಬೊಮ್ಮಯ್ಯ, ರಾಗದ ಸಂಕಣ್ಣ, ಕಂಕರಿ ಕಕ್ಕಯ್ಯ, ಬಹುರೂಪಿ ಚೌಡಯ್ಯ, ತತ್ವಪದದ ವೀರದೇವಮ್ಮ, ಜನಪದ ನಾಟ್ಯಪ್ರವೀಣೆ ಸಿದ್ದದೇವಮ್ಮ ಸೇರಿ 12ನೇ ಶತಮಾನದ ಅನೇಕ ಶರಣ–ಶರಣೆಯರು ಜನಪದ ಕಲೆಗಳನ್ನು ಸ್ವೀಕರಿಸಿ ಕಾಯಕವನ್ನಾಗಿ ಆರಿಸಿಕೊಂಡರು. ಇದರಿಂದಾಗಿ ಈ ಕಲೆಯನ್ನು ಕೀಳಾಗಿ ಕಾಣುತ್ತಿದ್ದ ಮನೋಭಾವ ದೂರವಾಯಿತು’ ಎಂದು ತಿಳಿಸಿದರು.