ಹೊಸದುರ್ಗ: ವಿಷಜಂತುಗಳಿಂದ ರಕ್ಷಣೆ ನೀಡುವ ‘ಕಣಿವೆ ರಂಗಪ್ಪ’
ಸಂತೋಷ್ ಎಚ್.ಡಿ
Published : 30 ಸೆಪ್ಟೆಂಬರ್ 2025, 5:20 IST
Last Updated : 30 ಸೆಪ್ಟೆಂಬರ್ 2025, 5:20 IST
ಫಾಲೋ ಮಾಡಿ
Comments
ಇಷ್ಟಾರ್ಥ ಪೂರೈಸುವ ರಂಗನಾಥಸ್ವಾಮಿಯು ಕಂಕಣ ಭಾಗ್ಯ ಸಂತಾನ ಭಾಗ್ಯ ರೋಗ ನಿವಾರಣೆ ವಿಷಜಂತುಗಳಿಂದ ರಕ್ಷಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವ ಮೂಲಕ ಅಪಾರ ಭಕ್ತಿಬಳಗವನ್ನು ಹೊಂದಿದ್ದಾನೆ. ಅಂಬಿನೋತ್ಸವದಂದು ಸಾವಿರಾರು ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆಯುತ್ತಾರೆ
ರಂಗನಾಥ ಹಾರನಕಣಿವೆ ರಂಗನಾಥಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ