‘ಕರ್ನಾಟಕ ರಾಜ್ಯೋತ್ಸವದಲ್ಲಿ ನಿಮ್ಮ ಶಿಸ್ತುಬದ್ಧ ಉಡುಗೆ-ತೊಡುಗೆ ಆಕರ್ಷಕವಾಗಿರುವುದಲ್ಲದೆ, ದೇಶಭಕ್ತಿ ಅಭಿವ್ಯಕ್ತಿಗೊಳಿಸುವಂತಿತ್ತು. ಸತ್ಯ, ಅಹಿಂಸೆ ಮತ್ತು ಮೌಲ್ಯಾದರ್ಶಗಳ ಸತ್ವದಿಂದಲೇ ಗಾಂಧೀಜಿ ದಕ್ಷ ಹಾಗೂ ದೇಶಾಭಿಮಾನಿಯಾಗಿದ್ದವರು. ಅಂತಯೇ ನೀವು ಕನ್ನಡಕ್ಕಾಗಿ ಶ್ರಮಿಸಿದ ಮಹಾನ್ ವ್ಯಕ್ತಿಗಳ ಶಿಸ್ತು, ಸರಳತೆ, ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ’ ಎಂದು ಹೇಳಿದರು.