‘ನಿತ್ಯ ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಪಾದಯಾತ್ರೆ ನಡೆಸುತ್ತೇವೆ. ಬಿಸಿಲು ಪ್ರಖರವಾಗಿರುವ ಕಾರಣಕ್ಕೆ ಮಧ್ಯಾಹ್ನ ವಿಶ್ರಾಂತಿ ಪಡೆಯುತ್ತೇವೆ. ಸಂಜೆ 4ರಿಂದ ಮತ್ತೆ ಹೆಜ್ಜೆಹಾಕುತ್ತೇವೆ. ಪುನೀತ್ ಅಭಿಮಾನಿಗಳು ಮಾರ್ಗದ ಉದ್ದಕ್ಕೂ ಊಟ, ವಸತಿ ವ್ಯವಸ್ಥೆ ಮಾಡುತ್ತಿದ್ದಾರೆ’ ಎಂದು ಕರಿಯಪ್ಪ ತಿಳಿಸಿದರು.