ನಗರಸಭಾಧ್ಯಕ್ಷೆ ಷಂಸುನ್ನೀಸಾ, ಉಪಾಧ್ಯಕ್ಷ ಬಿ.ಎನ್. ಪ್ರಕಾಶ್, ಜಿಲ್ಲಾ ಯೋಜನಾ ಸಮಿತಿ ಮಾಜಿ ಸದಸ್ಯ ಜಿ. ಧನಂಜಯಕುಮಾರ್, ಕೆ.ಎಲ್. ರಾಮಸ್ವಾಮಿ, ಎಂ.ಡಿ. ರವಿ, ಕೆ. ಒಂಕಾರಪ್ಪ, ಹುಚ್ಚವ್ವನಹಳ್ಳಿ ವೆಂಕಟೇಶ್, ಪಿಟ್ಲಾಲಿ ಕರಿಯಪ್ಪ, ಟಿ. ಜಗನ್ನಾಥ್, ಬಬ್ಬೂರು ಪರಮೇಶ್ವರ ಮಾದಿಗ, ವಿ.ಎಚ್. ರಾಜು, ಆರ್. ತಿಪ್ಪೇಸ್ವಾಮಿ ಅವರೂ ಇದ್ದರು.