ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಚಿತ್ರದುರ್ಗ: ಸೋರುತ್ತಿದೆ ಒಳಾಂಗಣ ಕ್ರೀಡಾಂಗಣದ ಮಾಳಿಗೆ

ದುಃಸ್ಥಿತಿ ಹಂತ ತಲುಪಿದ ಷಟಲ್‌, ಲಾನ್‌ ಟೆನಿಸ್‌, ಟೇಬಲ್‌ ಟೆನಿಸ್‌ ಕೋರ್ಟ್‌, ಕ್ರೀಡಾಸಕ್ತರಿಗೆ ನಿರಾಸೆ
Published : 9 ಮೇ 2025, 8:29 IST
Last Updated : 9 ಮೇ 2025, 8:29 IST
ಫಾಲೋ ಮಾಡಿ
Comments
ಷಟಲ್‌ ಕೋರ್ಟ್‌ ಅಂಕಣದ ನೆಲಹಾಸು ಕಿತ್ತು ಹೋಗಿರುವುದು
ಷಟಲ್‌ ಕೋರ್ಟ್‌ ಅಂಕಣದ ನೆಲಹಾಸು ಕಿತ್ತು ಹೋಗಿರುವುದು
ಜಿಲ್ಲಾ ಕ್ರೀಡಾಂಗಣದಲ್ಲಿ ಅಂಕಣಗಳ ದುರಸ್ತಿಗಾಗಿ ₹ 1 ಕೋಟಿ ವ್ಯಯಿಸಲಾಗುತ್ತಿದೆ. ಜಿಲ್ಲಾ ಖನಿಜ ನಿಧಿಯಿಂದ ಹಣ ಬಿಡುಗಡೆಯಾಗಿದೆ. ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ.
–ಸುಚೇತಾ ಎಂ.ನೆಲವಗಿ, ಸಹಾಯಕ ನಿರ್ದೇಶಕಿ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT