ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಮಾಜಿ ಸಚಿವ ಎಚ್.ಆಂಜನೇಯ, ಶಾಸಕರಾದ ಬಿ.ಜಿ.ಗೋವಿಂದಪ್ಪ, ಟಿ.ರಘುಮೂರ್ತಿ, ವೀರೇಂದ್ರಪಪ್ಪಿ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಕುರುಬ ಸಮಾಜದ ಮುಖಂಡರಾದ ಕಂದಿಕೆರೆ ಸುರೇಶ್ ಬಾಬು, ಶಶಿಕಲಾ ಸುರೇಶ್ ಬಾಬು, ಬಿ.ಟಿ.ಜಗದೀಶ್, ಎಚ್.ವೆಂಕಟೇಶಮೂರ್ತಿ, ಸುಬ್ರಮಣ್ಯ, ದೇವರಾಜ್, ರಜನಿ ಲೇಪಾಕ್ಷ, ಬಿ.ಮಹಾಂತೇಶ್, ಗಿರಿಜಪ್ಪ, ಗೋಡೆ ತಿಪ್ಪೇಸ್ವಾಮಿ, ಜಯರಾಂ, ಪಿ.ರಾಮಚಂದ್ರಪ್ಪ, ಎಂ. ಮಂಜಣ್ಣ, ಎಚ್.ಆರ್. ಶಂಕರ್, ಕಾಂತರಾಜ್ ಹುಲಿ ಉಪಸ್ಥಿತರಿದ್ದರು.