ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಹೊಸದುರ್ಗ | ಬರ: ಟ್ಯಾಂಕರ್‌ಗೆ ಮೊರೆ ಹೋದ ರೈತರು-ತೋಟ ಉಳಿಸಿಕೊಳ್ಳಲು ಹರಸಾಹಸ

Published : 29 ಏಪ್ರಿಲ್ 2024, 7:49 IST
Last Updated : 29 ಏಪ್ರಿಲ್ 2024, 7:49 IST
ಫಾಲೋ ಮಾಡಿ
Comments
ಹೊಸದುರ್ಗದ ಮಧುರೆ ರಸ್ತೆ ಬದಿ ಜಮೀನಿನಲ್ಲಿ ಹಳದಿ ಬಣ್ಣಕ್ಕೆ ತಿರುಗಿರುವ ಅಡಿಕೆ ಸಸಿಗಳು
ಹೊಸದುರ್ಗದ ಮಧುರೆ ರಸ್ತೆ ಬದಿ ಜಮೀನಿನಲ್ಲಿ ಹಳದಿ ಬಣ್ಣಕ್ಕೆ ತಿರುಗಿರುವ ಅಡಿಕೆ ಸಸಿಗಳು
ಹೊಸದುರ್ಗದ ಹೇರೂರು ಬಳಿ ರೈತರೊಬ್ಬರು ಅಡಿಕೆ ತೋಟಕ್ಕೆ ಟ್ಯಾಂಕರ್‌ ನೀರು ಹಾಯಿಸುತ್ತಿರುವುದು
ಹೊಸದುರ್ಗದ ಹೇರೂರು ಬಳಿ ರೈತರೊಬ್ಬರು ಅಡಿಕೆ ತೋಟಕ್ಕೆ ಟ್ಯಾಂಕರ್‌ ನೀರು ಹಾಯಿಸುತ್ತಿರುವುದು
ಕೊಳವೆಬಾವಿ ಇರುವ ರೈತರೇ ತೋಟಗಳನ್ನು ಮಾಡಿದ್ದಾರೆ. ಸ್ವಲ್ಪ ಸಮಯ ಬಿಟ್ಟು‌ ನಂತರ ಮೋಟರ್‌ ಹಾಕಬೇಕು. ನಿರಂತರವಾಗಿ ನೀರು ಬಿಡಬಾರದು. ರೈತರಿಗೆ ಟ್ಯಾಂಕರ್‌ ನೀರು ಪೂರೈಸುವ ಬಗ್ಗೆ ಚರ್ಚೆ ನಡೆಯುತ್ತಿದೆ. 
ವೆಂಕಟೇಶ್‌ ಮೂರ್ತಿ ಹಿರಿಯ ತೋಟಗಾರಿಕೆ ನಿರ್ದೇಶಕ
ಹದ ಮಳೆಯಾಗಿ ಜಮೀನುಗಳು ಹಸಿಯಾದರೆ ತೋಟಗಳಿಗೆ ಚೈತನ್ಯ ಬಂದಂತಾಗುತ್ತದೆ. ನಿರೀಕ್ಷಿತ ಪ್ರಮಾಣದ ಫಸಲು ಪಡೆಯಲು ಇನ್ನೂ ಎರಡು ವರ್ಷ ಬೇಕಾಗುತ್ತದೆ. ಸರ್ಕಾರ ಸಹಾಯಧನ ಕಲ್ಪಿಸಿದರೆ ಅನುಕೂಲವಾಗುತ್ತದೆ.
ಎಂ. ಚಂದ್ರಪ್ಪ ನಾಗರಕಟ್ಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT