ಸಂಪಾದಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪ್ರಜಾವಾಣಿ ದಾವಣಗೆರೆ ಬ್ಯುರೋ ಮುಖ್ಯಸ್ಥ ಸಿದ್ದಯ್ಯ ಹಿರೇಮಠ ಮಾತನಾಡಿದರು
ಸಾಹಿತ್ಯ ಕಲಿಕೆ ಪತ್ರಿಕೋದ್ಯಮಕ್ಕೆ ಪೂರಕ. ಇಂದು ಅನೇಕ ಕ್ಷೇತ್ರಗಳಲ್ಲಿ ಅನುವಾದಕರಿಗೆ ಅಪಾರವಾದ ಬೇಡಿಕೆ ಇದೆ. ಕ್ರೀಡಾ ವರದಿಗಾರರಿಗೂ ಸಾಕಷ್ಟು ಅವಕಾಶಗಳಿವೆ. ಪತ್ರಕರ್ತರಿಗೆ ಅನುಮಾನಗಳಿದ್ದರೆ ನೈಜತೆ ತಿಳಿಯಲು ಸಾಧ್ಯವಾಗುತ್ತದೆ.