ಇಂಡಿ ಪಟ್ಟಣದ ಟಿಪ್ಪು ಸುಲ್ತಾನ್ ಬಳಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ತೊಗಲಶಾಗಲ್ಲಿಯ ಸದ್ದಾಮ್ ನೂರಅಹ್ಮದ್ ಅರಬ್, ಇಲ್ಲಿಯ ಶಕ್ತಿ ನಗರದ ಜೋಯಬ್ ಮಕಸೂದಸಾಬ್ ಜಂಬಗಿ, ಕಲಬುರ್ಗಿ ಜಿಲ್ಲೆ ಆಳಂದ ತಾಲ್ಲೂಕು ತಂಬಾಕವಾಡಿಯ ಪಿರೇಶ ಅಂಬಾರಾಯ ಹಡಪದ, ಬಡಿ ಕಮಾನ್ ಬಳಿ ಸಂಚರಿಸುತ್ತಿದ್ದ ಇಂಡಿಯ ಅಂಜುಮನ್ ಓಣಿಯ ಮಾಸೂಮ್ ಸಲೀಮ್ ಅರಬ್, ನಗರದ ನಾಗರಬಾವಡಿ ಗಲ್ಲಿಯ ಫರಾನ್ ಅಬ್ದುಲ್ ಅಜೀಜ್ ಅಹ್ಮದಿ ಹಾಗೂ ಸಮೀರ್ ಅಲಿಯಾಸ್ ಬಾಬಾ ರಾಜೇಸಾಬ್ ಬಾಗಾಯತ್ ಬಂಧಿತರು.