ಪುತ್ತೂರು ತಾಲ್ಲೂಕಿನ ಬಲ್ನಾಡ್ನ ರಾಜೇಶ್(38), ಅವರ ಪುತ್ರ ಆದರ್ಶ (14), ಕುಂಜೂರುಪಂಜ ದೇವಸ್ಯದ ಸುಮತಿ (26), ಆರ್ಲಪದವು ಅರ್ಧಮೂಲೆಯ ಶ್ರೇಯಸ್ (13), ಬೆಟ್ಟಂಪಾಡಿ ಗ್ರಾಮದ ಅಜ್ಜಿಕಲ್ಲು ಕಳೆಂಜಿಲದ ಸೇಸಮ್ಮ ಯಾನೆ ಜಯಲಕ್ಷ್ಮೀ (50), ಸುಳ್ಯ ತಾಲ್ಲೂಕಿನ ಸೋಣಂಗೇರಿ ಕುಕ್ಕಂದೂರಿನ ರವಿಚಂದ್ರ (40), ಬಸ್ ನಿರ್ವಾಹಕ ಬಂಟ್ವಾಳದ ನರಿಕೊಂಬು ಶಶಿಧರ ಪೂಜಾರಿ (24) ಮೃತಪಟ್ಟವರು.