ಎಲ್ಲ ವಾರ್ಡ್ಗಳಲ್ಲಿ ಪಾಲಿಕೆಯ ಸದಸ್ಯರನ್ನು ಸೇರಿಸಿಕೊಂಡು, ಮನೆ–ಮನೆಗೆ ತೆರಳಿ, ಕೋವಿಡ್ ತಡೆ ಲಸಿಕೆ ನೀಡುವ ಅಭಿಯಾನ ನಡೆಸಲಾಗುತ್ತದೆ ಎಂದರು. ಪಾಲಿಕೆಯ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ರಾಜೇಶ್, ರೆಡ್ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರಭಾಕರ್ ಶರ್ಮ, ಯತೀಶ್ ಬೈಕಂಪಾಡಿ, ಸುಕ್ಪಾಲ್ ಪೊಳಲಿ ಇದ್ದರು.