ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಮಂಗಳೂರು: ಹೊಸಗುಡ್ಡ ಹತ್ತಿ ಇಳಿಯುವ ‘ಸಾಹಸ’

ಒಂದೆಡೆ ರಾಷ್ಟ್ರೀಯ ಹೆದ್ದಾರಿ, ಮತ್ತೊಂದು ತುದಿಯಲ್ಲಿ ರೈಲು ನಿಲ್ದಾಣ; ನಡುವೆ ಇಕ್ಕಟ್ಟಿನ ಪ್ರದೇಶ
Published : 1 ಮಾರ್ಚ್ 2024, 6:58 IST
Last Updated : 1 ಮಾರ್ಚ್ 2024, 6:58 IST
ಫಾಲೋ ಮಾಡಿ
Comments
ಇಳಿಜಾರು ಪ್ರದೇಶದಲ್ಲಿ ಅಪಾಯಕಾರಿ ತಿರುವಿಗೆ ಗೋಡೆಯಾಗಲಿ ಸೂಚನಾ ಫಲಕವಾಗಲಿ ಇಲ್ಲ
ಇಳಿಜಾರು ಪ್ರದೇಶದಲ್ಲಿ ಅಪಾಯಕಾರಿ ತಿರುವಿಗೆ ಗೋಡೆಯಾಗಲಿ ಸೂಚನಾ ಫಲಕವಾಗಲಿ ಇಲ್ಲ
ಹಸಿರಿನಿಂದ ಕೂಡಿದ ಸುಂದರ ಪ್ರದೇಶದ ರಸ್ತೆಬದಿಯಲ್ಲಿ ‍ಪರಿಸರ ವಾತಾವರಣವನ್ನು ಹದಗೆಡಿಸುವ ಕಸದ ರಾಶಿ
ಹಸಿರಿನಿಂದ ಕೂಡಿದ ಸುಂದರ ಪ್ರದೇಶದ ರಸ್ತೆಬದಿಯಲ್ಲಿ ‍ಪರಿಸರ ವಾತಾವರಣವನ್ನು ಹದಗೆಡಿಸುವ ಕಸದ ರಾಶಿ
ಪ್ರಯತ್ನ ಆಗಿದೆ; ಸಮಸ್ಯೆ ಇದೆ
ಅಪಾಯ ಕಾದಿರುವ ಜಾಗದ ಕೆಲವು ಭಾಗಗಳು ಖಾಸಗಿಯವರಿಗೆ ಸೇರಿದ್ದು. ಆದ್ದರಿಂದ ಗೋಡೆ ನಿರ್ಮಿಸಲು ಅನೇಕ ತೊಂದರೆಗಳು ಇವೆ. ಈ ಕುರಿತು ಅನೇಕ ಸುತ್ತಿನ ಮಾತುಕತೆ ನಡೆದಿದೆ. ಇದು ಹೆದ್ದಾರಿಯನ್ನು ಸುಲಭವಾಗಿ ಸಂಪರ್ಕಿಸುವ ರಸ್ತೆಯಾಗಿರುವುದರಿಂದ ಬಹಳ ಮಂದಿ ಈ ಮೂಲಕವೇ ಸಾಗಲು ಬಯಸುತ್ತಾರೆ. ಹೀಗಾಗಿ ಈ ರಸ್ತೆಯ ಬಳಕೆ ಈಚೆಗೆ ತುಂಬ ಹೆಚ್ಚಾಗಿದೆ. ಅಪಾಯಕಾರಿ ತಿರುವು ಇರುವಲ್ಲಿ ಮತ್ತು ಆಳ ಇರುವಲ್ಲಿ ವಾಹನ ಸವಾರರಿಗೆ ಅನುಕೂಲ ಆಗುವಂಥ ಸೌಲಭ್ಯಗಳನ್ನು ಕಲ್ಪಿಸಲಾಗುವುದು. -ಚಂದ್ರಾವತಿ ವಿಶ್ವನಾಥ್ ಮಹಾನಗರ ಪಾಲಿಕೆ ಸದಸ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT