‘ಬಜಾಲ್ನ ಮೊಹಮ್ಮದ್ ತೋಹಿಬ್, ಮೊಹಮ್ಮದ್ ಅಶ್ರಫ್, ಅಜರ್ ಬಜಾಲ್, ಹಸನಬ್ಬ (ಎಂ ಕೆ ಮೋನು) ಮತ್ತು ಅಬ್ದುಲ್ ರೆಹಮಾನ್ ಈ ದೊಣಿಗಳ ಮಾಲೀಕರು. ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದ ಈ ದೋಣಿಗಳ ಮಾಲೀಕರ ಹಾಗೂ ಚಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಹದೇಶ್ವರ ಅವರು ಒತ್ತಾಯಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.