<p><strong>ಮಂಗಳೂರು</strong>: ಭಾರತೀಯ ನೌಕಾಪಡೆಯ ಸಮುದ್ರ ಸೇತು–2 ಭಾಗವಾಗಿ ಸೋಮವಾರ ಕುವೈತ್ನಿಂದ 40 ಟನ್ ಆಮ್ಲಜನಕವನ್ನು ಹೊತ್ತ ಐಎನ್ಎಸ್ ಕೋಲ್ಕತ್ತ ಹಡಗು ಇಲ್ಲಿನ ನವ ಮಂಗಳೂರು ಬಂದರಿಗೆ ಬಂದಿದೆ.</p>.<p>ಭಾರತದೊಂದಿಗಿನ ಭಾಂದವ್ಯದ ದ್ಯೋತಕವಾಗಿ ಕುವೈತ್ ಸರ್ಕಾರ ಎರಡು ಕಂಟೈನರ್ಗಳಲ್ಲಿ ವೈದ್ಯಕೀಯ ಆಕ್ಸಿಜನ್, ಟ್ಯಾಂಕ್ಗಳು, ಆಕ್ಸಿಜನ್ ಕಾಂಸ್ಟ್ರೇಟರ್ ಪೂರೈಕೆ ಮಾಡಿದೆ.</p>.<p>ಒಂದು ಹಡಗು ಸೋಮವಾರ ಬಂದಿದ್ದು, ಮಂಗಳವಾರ ಇನ್ನೂ ಎರಡು ಹಡಗುಗಳು ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.</p>.<p>ಶಾಸಕ ಡಾ.ವೈ ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹಾಗೂ ಪ್ರಮುಖರು ಹಡಗನ್ನು ಬರಮಾಡಿಕೊಂಡರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ಭಾರತೀಯ ನೌಕಾಪಡೆಯ ಸಮುದ್ರ ಸೇತು–2 ಭಾಗವಾಗಿ ಸೋಮವಾರ ಕುವೈತ್ನಿಂದ 40 ಟನ್ ಆಮ್ಲಜನಕವನ್ನು ಹೊತ್ತ ಐಎನ್ಎಸ್ ಕೋಲ್ಕತ್ತ ಹಡಗು ಇಲ್ಲಿನ ನವ ಮಂಗಳೂರು ಬಂದರಿಗೆ ಬಂದಿದೆ.</p>.<p>ಭಾರತದೊಂದಿಗಿನ ಭಾಂದವ್ಯದ ದ್ಯೋತಕವಾಗಿ ಕುವೈತ್ ಸರ್ಕಾರ ಎರಡು ಕಂಟೈನರ್ಗಳಲ್ಲಿ ವೈದ್ಯಕೀಯ ಆಕ್ಸಿಜನ್, ಟ್ಯಾಂಕ್ಗಳು, ಆಕ್ಸಿಜನ್ ಕಾಂಸ್ಟ್ರೇಟರ್ ಪೂರೈಕೆ ಮಾಡಿದೆ.</p>.<p>ಒಂದು ಹಡಗು ಸೋಮವಾರ ಬಂದಿದ್ದು, ಮಂಗಳವಾರ ಇನ್ನೂ ಎರಡು ಹಡಗುಗಳು ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.</p>.<p>ಶಾಸಕ ಡಾ.ವೈ ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹಾಗೂ ಪ್ರಮುಖರು ಹಡಗನ್ನು ಬರಮಾಡಿಕೊಂಡರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>