ಗ್ರಾಮದ ಮುಖ್ಯಸ್ಥ ಶಿವರಾವ್ ಕಟಪಾಡಿ ಮಾತನಾಡಿದರು. ಮಹಾಪ್ರಬಂಧಕ ಮಂಜುನಾಥ ಭಟ್ ಬಿ.ಕೆ., ಸಹಾಯಕ ಮಹಾಪ್ರಬಂಧಕರಾದ ಗೋಪಾಲಕೃಷ್ಣ ಸಾಮಗ, ಶ್ರೀನಿವಾಸ ದೇಶಪಾಂಡೆ, ಬಸ್ ನಿಲ್ದಾಣಗಳನ್ನು ನಿರ್ಮಿಸಿದ ಕಮಲ್ ಎನ್ ಫ್ಯಾಬ್ ಸಂಸ್ಥೆಯ ರಾಜ್ ಕಮಲ್ ದಾಸ್, ಗ್ರಾಮದ ಪ್ರಮುಖರಾದ ವಿನಯ ಬಲ್ಲಾಳ ಕಟಪಾಡಿ, ಅಶೋಕ್ ರಾವ್ ಕಟಪಾಡಿ, ಸುಭಾಷ ಬಲ್ಲಾಳ, ನಿತಿನ್ ವಿ. ಶೇರಿಗಾರ್, ಮಹೇಶ್ ಪೂಜಾರಿ, ವಿಶ್ವೋತ್ತಮ ಆಚಾರ್ಯ, ಸಂಪತ್ ಶೆಟ್ಟಿ ಉಪಸ್ಥಿತರಿದ್ದರು.