ಸಂಘದ ಅಧ್ಯಕ್ಷ ಶಿವಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಧರ್ಮಶ್ರೀ ವಾಣಿಜ್ಯ ಸಂಕೀರ್ಣದ ಮಾಲೀಕ ಹಸನಬ್ಬ, ಸಂಘದ ಮುಖಂಡ ಹೈದರಾಲಿ ಕೊಯ್ಯೂರು, ಕೋಶಾಧಿಕಾರಿ ಪ್ರಭಾಕರ ತೋಟತ್ತಾಡಿ, ಉಪಾಧ್ಯಕ್ಷ ನಾರಾಯಣ ಪೂಜಾರಿ, ಪ್ರಾಂತ್ಯ ಕೃಷಿ ಕೂಲಿ ಕಾರ್ಮಿಕರ ಸಂಘದ ಮುಖಂಡ ಅನಿಲ್, ವಕೀಲೆ ಸುಕನ್ಯಾ ಉಪಸ್ಥಿತರಿದ್ದು, ಸಂಘದ ಪ್ರಧಾನ ಕಾರ್ಯಧರ್ಶಿ ವಸಂತ ನಡ ಸ್ವಾಗತಿಸಿ, ಶೇಖರ್ ಎಲ್ ಧನ್ಯವಾದ ಸಲ್ಲಿಸಿದರು.