‘ಹಳ್ಯಾಗ ಕೆಲಸ ಇಲ್ದಕ್ಕ ನಾವು ಮಂಗಳೂರಿಗೆ ಬಂದಿದ್ದು. ಈಗ ಇಲ್ಲೂ ಕೆಲಸ ಇಲ್ಲ ಅಂದ ಮ್ಯಾಲ ಇಲ್ಲಿ ಇರೋದ್ರಾಗ ಏನ ಅರ್ಥ ಐತಿ. ನಮ್ಮ ಊರಾಗ, ನಮ್ಮ ಮಂದಿ ಜೋಡಿ ಇರ್ತೇವ್ರಿ. ಅದ್ರಾಗ ಈ ಕರ್ಫ್ಯೂ ಎಷ್ಟ ದಿನ ಇರತೈತಿ ಅನ್ನೋದು ಗೊತ್ತಿಲ್ಲ. ಹಿಂಗಾಗಿ ಊರಿಗೆ ಹೊಂಟೇವ್ರಿ’ ಎಂದು ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುವ ವಿಜಯಲಕ್ಷ್ಮಿ ತಿಳಿಸಿದರು.