ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ದಕ್ಷಿಣ ಕನ್ನಡ: ಬಿರು ಬಿಸಿಲ ನಡುವೆಯೂ ಪ್ರವಾಸಿಗರ ಪ್ರವಾಹ

ಪ್ರವಾಸಿ ತಾಣಗಳಿಗೆ ಕಳೆದ ವರ್ಷಗಳಿಗಿಂತ ದುಪ್ಪಟ್ಟು ಪ್ರವಾಸಿಗರು
Published : 22 ಏಪ್ರಿಲ್ 2024, 7:39 IST
Last Updated : 22 ಏಪ್ರಿಲ್ 2024, 7:39 IST
ಫಾಲೋ ಮಾಡಿ
Comments
ಪಣಂಬೂರು ಕಡಲ ಕಿನಾರೆಯಲ್ಲಿ ಪ್ರವಾಸಿಗರ ದಂಡು – ಪ್ರಜಾವಾಣಿ ಚಿತ್ರ
ಪಣಂಬೂರು ಕಡಲ ಕಿನಾರೆಯಲ್ಲಿ ಪ್ರವಾಸಿಗರ ದಂಡು – ಪ್ರಜಾವಾಣಿ ಚಿತ್ರ
ಪಣಂಬೂರು ಕಡಲ ಕಿನಾರೆಯಲ್ಲಿ ಪ್ರವಾಸಿಗರ ದಂಡು – ಪ್ರಜಾವಾಣಿ ಚಿತ್ರ
ಪಣಂಬೂರು ಕಡಲ ಕಿನಾರೆಯಲ್ಲಿ ಪ್ರವಾಸಿಗರ ದಂಡು – ಪ್ರಜಾವಾಣಿ ಚಿತ್ರ
ಪ್ರವಾಸಕ್ಕೆ ‘ಶಕ್ತಿ’ ತುಂಬಿದ ಉಚಿತ ಪ್ರಯಾಣ
ರಾಜ್ಯ ಸರ್ಕಾರ ಶಕ್ತಿ ಯೋಜನೆ ಆರಂಭಿಸಿದ ಬಳಿಕ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮಹಿಳೆಯರ ಪ್ರಮಾಣ ಗಣನೀಯವಾಗಿ ಹೆಚ್ಚಳ ಕಂಡಿದೆ. ಜಿಲ್ಲೆಯಲ್ಲಿ ಈಸಲ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗುವುದಕ್ಕೂ ಈ ಯೋಜನೆ ಚಾಲಕ ಶಕ್ತಿಯಾಗಿರುವುದನ್ನು ಅಲ್ಲಗಳೆಯಲಾಗದು ಎನ್ನುತ್ತಾರೆ ಅಧಿಕಾರಿಗಳು.
ವೇಣೂರು: 1.26 ಲಕ್ಷ ಮಂದಿ ಭೇಟಿ
ವೇಣೂರಿನಲ್ಲಿ ಭಗವಾನ್ ಬಾಹುಬಲಿಸ್ವಾಮಿಯ ಮಹಾಮಸ್ತಕಾಭಿಷೇಕ  ಫೆ.22ರಿಂದ ಮಾ.1ರವರೆಗೆ ನೆರವೇರಿತ್ತು. 2024ರ ಫೆಬ್ರುವರಿ ತಿಂಗಳೊಂದರಲ್ಲೇ 1.26 ಲಕ್ಷ ಭಕ್ತರು ವೇಣೂರಿಗೆ ಭೇಟಿ ನೀಡಿದ್ದಾರೆ ಎನ್ನುತ್ತವೆ ಪ್ರವಾಸೋದ್ಯಮ ಇಲಾಖೆಯ ಅಂಕಿ ಅಂಶಗಳು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT