‘ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಾರಿ ನಿರ್ದೇಶನಾಲಯ, ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮೊದಲಾದ ವಿಶೇಷ ತನಿಖೆ ಸಂಸ್ಥೆಗಳು ಬಿಜೆಪಿಗೆ ಅನುಕೂಲವಾಗುವಂತೆ ವರದಿಗಳನ್ನು ಸಲ್ಲಿಸಿವೆ. ಈ ಪ್ರಕರಣದಲ್ಲಿ ಹಾಗೆ ಆಗಬಾರದು. ಸತ್ಯ ಏನೆಂದು ಎನ್ಐಎಯವರು ಜನತೆಗೆ ತಿಳಿಸಬೇಕು. ಯಾರಿಗೂ ಅನ್ಯಾಯ ಆಗುವುದಕ್ಕೆ ಎನ್ಐಎ ಅವಕಾಶ ನೀಡಬಾರದು’ ಎಂದುಅವರು ಒತ್ತಾಯಿಸಿದರು.