‘ಯಾತ್ರಿಗಳು ಯಾವುದೇ ಕಾರಣಕ್ಕೂ ಮತದಾನ ಮಾಡದೇ, ಉಮ್ರಾಕ್ಕೆ ತೆರಳಬಾರದು. ಪ್ರವಾಸೋದ್ಯಮ ಸಂಸ್ಥೆಗಳು ಹಾಗೂ ಅವುಗಳ ಏಜೆಂಟರು ಏ. 26ರ ಸಂದರ್ಭದಲ್ಲಿ ಕೈಗೊಳ್ಳಬೇಕಾಗುವ ಉಮ್ರಾ ಯಾತ್ರೆಗಳನ್ನು ರದ್ದುಪಡಿಸಿ, ಏ. 27ರ ನಂತರ ಆಯೋಜಿಸಬೇಕು. ಈಗಾಗಲೇ ವಿಮಾನದ ಟಿಕೆಟ್ ಕಾಯ್ದಿರಿಸಿದ್ದರೆ, ಅದನ್ನೂ ರದ್ದುಪಡಿಸಬೇಕು. ಆಯಾ ಜಮಾತ್ ಸಮಿತಿಗಳು ಪ್ರತೀ ಶುಕ್ರವಾರ ಈ ಬಗ್ಗೆ ಜನರಿಗೆ ಸಂದೇಶ ನೀಡಬೇಕು’ ಎಂದು ಅವರು ಕೋರಿದ್ದಾರೆ.