ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ, ಸಂಪಾಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಜಿ.ಕೆ.ಹಮೀದ್, ಬ್ಲಾಕ್ ಉಪಾಧ್ಯಕ್ಷ ಸುಧೀರ್ ರೈ ಮೇನಾಲ, ಕೆಪಿಸಿಸಿ ಅಲ್ಪ ಸಂಖ್ಯಾತ ಘಟಕದ ರಾಜ್ಯ ಸಂಯೋಜಕ ಎಸ್.ಕೆ.ತಾಜ್ ಮಹಮ್ಮದ್ ಸಂಪಾಜೆ, ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎ. ರಿಯಾರ ಕಲ್ಲುಗುಂಡಿ, ಪ್ರಮುಖರಾದ ರಹೀಂ ಬೀಜದಕಟ್ಟೆ, ಅಬ್ದುಲ್ ಖಾದರ್ ಮೊಟ್ಟೆಂಗಾರ್, ಅಬೂಸಾಲಿ ಗೂನಡ್ಕ, ಅನಿಲ್ ಬಳ್ಳಡ್ಕ, ಫವಾಜ್ ಕನಕಮಜಲು, ಎಸ್.ಕೆ.ಹನೀಫ್, ಕೆ.ಪಿ.ಜಾನಿ, ಜಯಪ್ರಕಾಶ್ ನೆಕ್ರೆಪ್ಪಾಡಿ, ಅಶ್ರಫ್ ಟರ್ಲಿ, ರಹೀಮ್ ಬೀಜದಕಟ್ಟೆ, ಆರಿಫ್ ಗೂನಡ್ಕ, ಹ್ಯಾರಿಸ್ ಗೂನಡ್ಕ, ಪ್ರಸಾದ್ ಕಲ್ಲುಗುಂಡಿ, ಅಯ್ಯುಬ್ ಗೂನಡ್ಕ, ಅಜರ್ ಗೂನಡ್ಕ,ಅಬ್ದುಲ್ ರಹಿಮಾನ್, ಸಚಿನ್ ರಾಜ ಶೆಟ್ಟಿ ಪೆರುವಾಜೆ, ಸಿದ್ದೀಕ್ ಕೊಕ್ಕೊ ಇದ್ದರು.