ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಗುರಿ ತಲುಪುವ ಹಂಬಲ ಇರಲಿ: ‘ಪ್ರಜಾವಾಣಿ’ ಫೋನ್‌ ಇನ್‌ನಲ್ಲಿ ಅಧಿಕಾರಿಗಳ ಸಲಹೆ

Published : 21 ಫೆಬ್ರುವರಿ 2025, 3:07 IST
Last Updated : 21 ಫೆಬ್ರುವರಿ 2025, 3:07 IST
ಫಾಲೋ ಮಾಡಿ
Comments
ಪ್ರ

 ಶರಣ್ಯ, ಗುರುಪುರ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಿದ್ಧತೆ ಹೇಗೆ ನಡೆಸಬೇಕು?

ಪ್ರ

 ಆಸ್ಮಾ, ಮಂಗಳೂರು: ಪರೀಕ್ಷೆಯ ವೇಳೆ ವಿದ್ಯಾರ್ಥಿಯ ದಿನಚರಿ ಹೇಗಿರಬೇಕು?

ಪ್ರ

ವೀಣಾ ಕಲ್ಲಡ್ಕ: ಕೆಲವು ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದಿದ್ದಾರೆ. ವಿಜ್ಞಾನ ವಿಷಯ ಅವರಿಗೆ ಕಠಿಣ. ಉತ್ತೀರ್ಣಗೊಳ್ಳುವಷ್ಟು ಅಂಕ ಪಡೆಯಲು ಯಾವ ತಂತ್ರ ರೂಪಿಸಬಹುದು?

ಪ್ರ

ಅಮೃತ್ ಪ್ರಭು, ಗಂಜಿಮಠ: ಪರೀಕ್ಷಾ ಭಯ ಹೋಗಲಾಡಿಸುವುದು ಹೇಗೆ?

ಪ್ರ

ರಮ್ಯಾ ಕುಲಶೇಖರ: ಬೋರ್ಡ್ ಪರೀಕ್ಷೆ ಆಗಿರುವ ಕಾರಣ ಮಕ್ಕಳಿಗೆ ಭಯವಾಗುತ್ತಿದೆ...

ಪ್ರ

ಶ್ರುತಿ ವಿಟ್ಲ: ವಿಜ್ಞಾನ ವಿಷಯದ ಓದು ಹೇಗಿರಬೇಕು?

ಪ್ರ

ಪ್ರಮೀಳಾ ಸುಳ್ಯ: ಆಕಾಶವಾಣಿ ಬಾನೂಲಿ ಕಾರ್ಯಕ್ರಮದಲ್ಲಿ ಬರುವ ಪಾಠಗಳು ಚೆನ್ನಾಗಿರುತ್ತವೆ. ಎಲ್ಲರಿಗೂ ಅದು ಲಭ್ಯವಾಗುವಂತೆ ಮಾಡಿದರೆ ಉತ್ತಮ.

ಪ್ರ

ಅನನ್ಯ ಸುಬ್ರಹ್ಮಣ್ಯ: ಓದಿನಲ್ಲಿ ಲಕ್ಷ್ಯ ಕೇಂದ್ರೀಕರಿಸುವುದು ಹೇಗೆ?

ಪ್ರ

ವೈಭವ್ ಕೊಂಬೆಟ್ಟು, ಆರ್ಷಿಯಾ: ಪೂರ್ಣ ಅಂಕ ಪಡೆಯುವುದು ಹೇಗೆ?

ಪ್ರ

ಸುನೀತಾ ಕೆಮ್ರಾಲ್ ಮತ್ತು ರೋಷನ್, ಭವ್ಯಾ ಕೊಂಬೆಟ್ಟು: ಬೇರೆ ಬೇರೆ ಮಾದರಿಯ ಪ್ರಶ್ನೆಪತ್ರಿಕೆಗಳು ಇವೆ. ಯಾವುದನ್ನು ಬಿಡಿಸಬೇಕು?

ಪ್ರ

ಸ್ನೇಹಾ: ಈ ಬಾರಿ ಗ್ರೇಸ್ ಅಂಕ ಸಿಗುತ್ತದೆಯೇ?

ಪ್ರ

ಆವಂತಿ:  ಪತ್ರ ಬರವಣಿಗೆ ಪ್ರಶ್ನೆಯಲ್ಲಿ ಅಂಕ ಕಳೆದು ಹೋಗುತ್ತದೆ. ಪೂರ್ಣ ಅಂಕ ಪಡೆಯುವುದು ಹೇಗೆ?

ಪ್ರ

ಪೂರ್ವಿ ಸಿದ್ಧಕಟ್ಟೆ: ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ಹೆಚ್ಚು ಅಂಕ ಗಳಿಸುವುದು ಹೇಗೆ?

ಪ್ರ

ನಿರೀಕ್ಷಾ ಪುತ್ತೂರು, ಹರ್ಷಿತಾ, ನಿಶಾ ಪುತ್ತೂರು, ಭೂಮಿಕಾ: ವಿಜ್ಞಾನ, ಗಣಿತದ ಸಮಸ್ಯೆಗಳನ್ನು ಎಷ್ಟು ಬಾರಿ ಓದಿದರೂ ನೆನಪಿರುವುದಿಲ್ಲ..

ಪ್ರ

ವೈಷ್ಣವಿ: ಹಿಂದಿ ವಿಷಯ ಓದಲು ಕಷ್ಟವಾಗುತ್ತಿದೆ..

ಪ್ರ

ಜಿ.ಕೆ.ಭಟ್: ಪ್ರಶ್ನೆಪತ್ರಿಕೆಯನ್ನು ಹೇಗೆ ಸಿದ್ಧಪಡಿಸಲಾಗುತ್ತದೆ?

ಪ್ರ

ಜಯಪ್ರಕಾಶ್ ಎಕ್ಕೂರು: ಉತ್ತಮ ಫಲಿತಾಂಶಕ್ಕೆ ಪ್ರಯತ್ನಿಸುತ್ತಿದ್ದೀರಿ, ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ, ಹೇಗೆ ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸುವುದು?

ಸುಮಂಗಲಾ ನಾಯಕ್
ಸುಮಂಗಲಾ ನಾಯಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT