ಶುಕ್ರವಾರ, 22 ಆಗಸ್ಟ್ 2025
×
ADVERTISEMENT
ADVERTISEMENT

ಮಂಗಳೂರು | ಹಿಂದೂ ಹಬ್ಬಗಳ ಆಚರಣೆಗೆ ‌ನಿರ್ಬಂಧ ಬೇಡ: ವಿಎಚ್‌ಪಿ

Published : 22 ಆಗಸ್ಟ್ 2025, 5:20 IST
Last Updated : 22 ಆಗಸ್ಟ್ 2025, 5:20 IST
ಫಾಲೋ ಮಾಡಿ
Comments
‘ಧರ್ಮಸ್ಥಳ ಅಪಪ್ರಚಾರ ನಿಲ್ಲಲಿ’
‘ಧರ್ಮಸ್ಥಳ ಗ್ರಾಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಎಸ್‌ಐಟಿ ತನಿಖೆಯಿಂದ ಸತ್ಯಾಸತ್ಯತೆ ಹೊರಗೆ ಬರಲಿದೆ ಎಂಬ ವಿಶ್ವಾಸವಿದೆ.‌ ಆದರೆ ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ನಿಲ್ಲಬೇಕು.‌ ಧಾರ್ಮಿಕ ಕೇಂದ್ರಕ್ಕೆ ಧಕ್ಕೆ ಆದಾಗ ವಿಎಚ್‌ಪಿ ಕ್ರಮ ವಹಿಸುತ್ತದೆ. ಈ ವಿಚಾರದಲ್ಲಿ ಇಡೀ ರಾಜ್ಯದ ಭಕ್ತರು ಎದ್ದೇಳಬೇಕು. ಭಕ್ತರು ಈಗಾಗಲೇ ರಸ್ತೆಗೆ ಇಳಿದಿದ್ದಾರೆ’ ಎಂದು ಶರಣ್ ಪಂಪ್‌ವೆಲ್ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT