ಶುಕ್ರವಾರ, 13 ಮಾರ್ಚ್ 2026
×
ADVERTISEMENT

ಮಂಗಳೂರು | ಮಳೆ ನೀರು ಹರಿವಿಗೆ ಇಲ್ಲ ಸಮರ್ಪಕ ವ್ಯವಸ್ಥೆ: ನಿವಾಸಿಗಳ ಸಂಕಷ್ಟ

Published : 1 ಮೇ 2025, 6:24 IST
Last Updated : 1 ಮೇ 2025, 6:24 IST
ADVERTISEMENT
ಫಾಲೋ ಮಾಡಿ
Comments
ಜಪ್ಪಿನಮೊಗರು ವಾರ್ಡ್‌ನಲ್ಲಿರುವ ಕಂರ್ಭಿಸ್ಥಾನ ಕೆರೆ
ಜಪ್ಪಿನಮೊಗರು ವಾರ್ಡ್‌ನಲ್ಲಿರುವ ಕಂರ್ಭಿಸ್ಥಾನ ಕೆರೆ
ಪಾಲಿಕೆಯ ರಸ್ತೆಗಳು ಹಾಗೂ ಮಳೆನೀರು ಹರಿಯುವ ಚರಂಡಿಗಳು ಒತ್ತುವರಿಯಾಗಿವೆ. ಒತ್ತುವರಿ ತೆರವುಗೊಳಿಸಬೇಕು. ಮುಂದೆಂದೂ ಒತ್ತುವರಿಗೆ ಅವಕಾಶ ಕಲ್ಪಿಸಬಾರದು
ಉದಯಚಂದ್ರ ರೈ ಜಪ್ಪಿನಮೊಗರು ನಿವಾಸಿ
ವಾರ್ಡ್‌ನ ವಿಶೇಷ
ಪಾಲಿಕೆಯ ವಿಸ್ತಾರವಾದ ವಾರ್ಡ್‌ಗಳಲ್ಲಿ ಜಪ್ಪಿನಮೊಗರು ಕೂಡ ಒಂದು. ಪಾಲಿಕೆಯ ದಕ್ಷಿಣದ ತುತ್ತ ತುದಿಯ ವಾರ್ಡ್‌ ಇದು. ಪಾಲಿಕೆ ವ್ಯಾಪ್ತಿಯಲ್ಲಿ ಜನವಸತಿ ಇರುವ ಅತಿ ದೊಡ್ಡ ದ್ವೀಪ ಆಡಂ ಕುದ್ರು ಈ ವಾರ್ಡ್‌ನಲ್ಲೇ ಇದೆ. ರಾಷ್ಟ್ರೀಯ ಹೆದ್ದಾರಿ 66 ಈ ವಾರ್ಡ್‌ ಮೂಲಕ ಹಾದುಹೊಗಿದೆ. ನಗರದ ಹೊರವಲಯದಲ್ಲಿದ್ದರೂ ದಶಕದಿಂದ ಈಚೆಗೆ ಈ ವಾರ್ಡ್‌ ವಾಣಿಜ್ಯವಾಗಿಯೂ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಹೊಂದಿದೆ. ಅನೇಕ ಶಿಕ್ಷಣ ಸಂಸ್ಥೆಗಳು, ಸಭಾಂಗಣಗಳು ಈ ವಾರ್ಡ್‌ ವ್ಯಾಪ್ತಿಯಲ್ಲಿವೆ. ಕಂರ್ಭಿಸ್ಥಾನ ವೈದ್ಯನಾಥ ದೈವಸ್ಥಾನ, ಗುರುವನ, ಮಲ್ಲಿಕಾರ್ಜುನ ದೇವಸ್ಥಾನ, ಆದಿಮಾಯೆ ದೇವಸ್ಥಾನಗಳು ಇಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT