‘ದಾವಣಗೆರೆ ವಿಭಾಗಿಯ ಸಣ್ಣ ಹಾಗೂ ದೊಡ್ಡ ವ್ಯಾಪಾರಿಗಳು, ದಲ್ಲಾಳಿ ವರ್ತಕರು, ಖರೀದಿ ಮತ್ತು ಅಡಿಕೆ ವರ್ತಕರು, ಬೆಳ್ಳಿ ಬಂಗಾರದ ವರ್ತಕರು ಮುಂದಿನ ದಿನಗಳಲ್ಲಿ ವಿಕ್ರಿ ಬಿಲ್ಲನ್ನು ಕೊಟ್ಟು ಹೆಚ್ಚಿನ ತೆರಿಗೆಯನ್ನು ಪಾವತಿಸಬೇಕು. ಇಲ್ಲದ ಪಕ್ಷದಲ್ಲಿ ಆದಾಯ ತೆರಿಗೆ ಮತ್ತು ವಾಣಿಜ್ಯ ತೆರಿಗೆಯ ಅಧಿಕಾರಿಗಳು ಭೇಟಿ ನೀಡಿ ವಹಿವಾಟಿನ ಪುಸ್ತಕಗಳನ್ನು ಪರಿಶೀಲಿಸಿ ತೆರಿಗೆ, ದಂಡ ಮತ್ತು ಬಡ್ಡಿ ವಿಧಿಸುತ್ತಾರೆ. ಆದ್ದರಿಂದ ಇದಕ್ಕೆ ಅವಕಾಶ ಕೊಡಬೇಡಿ’ ಎಂದು ಅವರು ಮನವಿ ಮಾಡಿದ್ದಾರೆ.