ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬಸವಾಪಟ್ಟಣ | ಹೀರೇಕಾಯಿ ಬೆಳೆದು ಹಿಗ್ಗಿದ ಸೋದರರು

ಬಸವಾಪಟ್ಟಣ: ಒಂದು ಎಕರೆ ಭೂಮಿಯಲ್ಲಿ ಪ್ರಯೋಗ; ಉತ್ತಮ ಆದಾಯ
Published : 18 ಜೂನ್ 2025, 7:10 IST
Last Updated : 18 ಜೂನ್ 2025, 7:10 IST
ಫಾಲೋ ಮಾಡಿ
Comments
ಬಸವಾಪಟ್ಟಣದಲ್ಲಿ ರೈತ ಪಿ. ನ್ಯಾಮತ್ ಅಲಿ ಮಂಗಳವಾರ ಹೀರೇಕಾಯಿ ಗಳನ್ನು ಮಾರುಕಟ್ಟೆಗೆ ಸಾಗಿಸಲು ಸಿದ್ಧಗೊಳಿಸುತ್ತಿರುವುದು
ಬಸವಾಪಟ್ಟಣದಲ್ಲಿ ರೈತ ಪಿ. ನ್ಯಾಮತ್ ಅಲಿ ಮಂಗಳವಾರ ಹೀರೇಕಾಯಿ ಗಳನ್ನು ಮಾರುಕಟ್ಟೆಗೆ ಸಾಗಿಸಲು ಸಿದ್ಧಗೊಳಿಸುತ್ತಿರುವುದು
ಬಸವಾಪಟ್ಟಣದಲ್ಲಿ ರೈತ ಸೋದರರಾದ ಪಿ. ನ್ಯಾಮತ್ ಅಲಿ ಮತ್ತು ಪಿ.ಸಗೀರ್ ಅಲಿ ಬೆಳೆದಿರುವ ಹೀರೇಕಾಯಿಗಳೊಂದಿಗೆ ಪಕ್ಕದ ಹೊಲಗಳ ರೈತರು
ಬಸವಾಪಟ್ಟಣದಲ್ಲಿ ರೈತ ಸೋದರರಾದ ಪಿ. ನ್ಯಾಮತ್ ಅಲಿ ಮತ್ತು ಪಿ.ಸಗೀರ್ ಅಲಿ ಬೆಳೆದಿರುವ ಹೀರೇಕಾಯಿಗಳೊಂದಿಗೆ ಪಕ್ಕದ ಹೊಲಗಳ ರೈತರು
‘ಕೊಯಿಲು ಆರಂಭವಾದ ನಂತರ ಸತತವಾಗಿ ಎರಡು ತಿಂಗಳು ಗುಣಮಟ್ಟದ ಕಾಯಿಗಳು ದೊರೆಯುತ್ತವೆ. ಗಾತ್ರದಲ್ಲಿ ಒಂದೂವರೆ ಅಡಿಯಿಂದ ಎರಡು ಅಡಿ ಉದ್ದದವರೆಗೆ ಇದ್ದು ಮಾರಾಟದ ಸಮಸ್ಯೆ ಇಲ್ಲ
ನ್ಯಾಮತ್‌ ಅಲಿ ಸಗೀರ್‌ಅಲಿ ರೈತ ಸಹೋದರರು 
ಉತ್ತಮ ಪೋಷಕಾಂಶವಿರುವ ಹೀರೆಕಾಯಿಯನ್ನು ವರ್ಷವಿಡೀ ಬೆಳೆಯಬಹುದು. ಇದಕ್ಕೆ ಮರಳು ಮಿಶ್ರಿತ ಜೇಡಿಮಣ್ಣು 25ರಿಂದ 30 ಸೆಲ್ಸಿಯಸ್‌ ಉಷ್ಣತೆ ಅವಶ್ಯ
ಸೌರಭ್‌ ತೋಟಗಾರಿಕಾ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT