ದಾವಣಗೆರೆ | ರಾತ್ರಿ ವೇಳೆ ಬಸ್ಗಳೇ ಇಲ್ಲ; ಪರದಾಟ ತಪ್ಪಿಲ್ಲ
ಮಧ್ಯ ಕರ್ನಾಟಕದ ಕೇಂದ್ರ ಸ್ಥಾನದಿಂದ ರಾಜಧಾನಿಗಿಲ್ಲ ಸೂಕ್ತ ಬಸ್ ಸೌಲಭ್ಯ
ಚಂದ್ರಶೇಖರ ಆರ್.
Published : 21 ಜನವರಿ 2024, 6:59 IST
Last Updated : 21 ಜನವರಿ 2024, 6:59 IST
ಫಾಲೋ ಮಾಡಿ
Comments
ದಾವಣಗೆರೆಯಿಂದ–ಬೆಂಗಳೂರಿಗೆ ಹೋಗಲು ಕೆಎಸ್ಆರ್ಟಿಸಿ ಬಸ್ಗಳು ಸಿಗದ್ದಕ್ಕೆ ಆಕ್ರೋಶಗೊಂಡಿದ್ದ ಪ್ರಯಾಣಿಕರು ಈಚೆಗೆ ಕೆಎಸ್ಆರ್ಟಿಸಿ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದ್ದರು (ಸಂಗ್ರಹ ಚಿತ್ರ)