‘ಬಾಕಿ ಇದ್ದ ಬೆಳೆ ಪರಿಹಾರದಲ್ಲಿ ಚನ್ನಗಿರಿಯ 12,758 ರೈತರಿಗೆ ₹6,50,30,311, ದಾವಣಗೆರೆಯ ₹13,914 ರೈತರಿಗೆ ₹8,34,19,466, ಹೊನ್ನಾಳಿಯ 7,177 ರೈತರಿಗೆ ₹3,87,43,550, ಜಗಳೂರಿನ 24,493 ರೈತರಿಗೆ ₹19,29,18,592, ನ್ಯಾಮತಿಯ 8,025 ರೈತರಿಗೆ ₹4,58,94,470 ಹಾಗೂ ಹರಿಹರ ತಾಲೂಕಿನ 3,208 ರೈತರಿಗೆ ₹1,75,24,611 ಮೊತ್ತವನ್ನು ಈಗ ಪಾವತಿ ಮಾಡಲಾಗಿದೆ’ ಎಂದು ವಿವರಿಸಿದರು.