ಸೋಮವಾರ, 12 ಜನವರಿ 2026
×
ADVERTISEMENT
ADVERTISEMENT

ದಾವಣಗೆರೆ | ಮಕ್ಕಳ ಆತ್ಮಹತ್ಯೆ ಯತ್ನಕ್ಕೆ ಮನನೊಂದು ಪ್ರಾಣತೆತ್ತರು

ಸುಟ್ಟ ಕಾರಿನಲ್ಲಿ ಚಂದ್ರಶೇಖರ್‌ ಸಂಕೋಳ್‌ ಮೃತದೇಹದ ಅವಶೇಷ ಪತ್ತೆ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಬಿಜೆಪಿ ಮುಖಂಡ
Published : 12 ಜನವರಿ 2026, 6:31 IST
Last Updated : 12 ಜನವರಿ 2026, 6:31 IST
ಫಾಲೋ ಮಾಡಿ
Comments
ದೂರದ ಸಂಬಂಧಿಯಾಗಿದ್ದ ಚಂದ್ರಶೇಖರ್‌ ಉತ್ತಮ ಕೆಲಸ ಮಾಡಿದ್ದರು. ಜೀವನ ಕೊನೆಗೊಳಿಸಿಕೊಳ್ಳುವ ನಿರ್ಧಾರ ಕೈಗೊಳ್ಳಬಾರದಿತ್ತು. ಕೌಟುಂಬಿಕ ಕಲಹದ ವಿಚಾರದಲ್ಲಿ ಅನೇಕರು ಬುದ್ದಿವಾದ ಹೇಳಿದ್ದರು
ಎಸ್‌.ಎ. ರವೀಂದ್ರನಾಥ್‌ ಮಾಜಿ ಸಚಿವ
ಪಕ್ಷದ ನಾಯಕರಾಗಿದ್ದ ಚಂದ್ರಶೇಖರ್‌ ಧೈರ್ಯವಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದರು. ಜನರ ಸಂಕಷ್ಟಗಳಿಗೆ ಮಿಡಿಯುತ್ತಿದ್ದರು. ಹಳ್ಳಿ ಜನರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು
ಎನ್‌.ರಾಜಶೇಖರ್‌ ಅಧ್ಯಕ್ಷ ಬಿಜೆಪಿ ಜಿಲ್ಲಾ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT