ಬುಧವಾರ, 29 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

NDAಗೆ 2/3ರಷ್ಟು ಬಹುಮತ ಬಂದರೆ ನ. 14ರಂದು ನೆಹರುಗೆ ಸಲ್ಲುವ ಗೌರವ: ರಾಜನಾಥ ಸಿಂಗ್

Rajnath Singh: ಬಿಹಾರ ಚುನಾವಣಾ ಪ್ರಚಾರದಲ್ಲಿ, ಎನ್‌ಡಿಎಗೆ 2/3 ಬಹುಮತ ದೊರೆತರೆ ಅದು ನೆಹರುಗೆ ಸಲ್ಲುವ ಗೌರವ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ಅಲ್ಲದೆ ಆರ್‌ಜೆಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Last Updated 29 ಅಕ್ಟೋಬರ್ 2025, 11:06 IST
NDAಗೆ 2/3ರಷ್ಟು ಬಹುಮತ ಬಂದರೆ ನ. 14ರಂದು ನೆಹರುಗೆ ಸಲ್ಲುವ ಗೌರವ: ರಾಜನಾಥ ಸಿಂಗ್

'ಉರ್ದು' ಅತ್ಯಂತ ಸುಂದರ ಭಾಷೆ: ಹಿಂದೂ–ಮುಸ್ಲಿಮರ ಸಾಮರಸ್ಯ ಪ್ರಗತಿಯ ಸಂಕೇತ; ಕಿರಣ್

Minority Affairs: ಉರ್ದುವನ್ನು ವಿಶ್ವದ ಅತ್ಯಂತ ಸುಂದರ ಭಾಷೆ ಎಂದು ಬಣ್ಣಿಸಿರುವ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ದೇಶದ ಪ್ರಗತಿಗೆ ಹಿಂದೂ–ಮುಸ್ಲಿಮರ ನಡುವಿನ ಸಾಮರಸ್ಯ ಅತ್ಯಗತ್ಯ ಎಂದಿದ್ದಾರೆ.
Last Updated 29 ಅಕ್ಟೋಬರ್ 2025, 11:03 IST
'ಉರ್ದು' ಅತ್ಯಂತ ಸುಂದರ ಭಾಷೆ: ಹಿಂದೂ–ಮುಸ್ಲಿಮರ ಸಾಮರಸ್ಯ ಪ್ರಗತಿಯ ಸಂಕೇತ; ಕಿರಣ್

ವೋಟಿಗಾಗಿ ವೇದಿಕೆಯ ಮೇಲೆ ನೃತ್ಯ ಮಾಡಬಲ್ಲ ಪ್ರಧಾನಿ ಮೋದಿ: ರಾಹುಲ್ ಗಾಂಧಿ ವ್ಯಂಗ್ಯ

Narendra Modi Dance Remark: ಬಿಹಾರ ಚುನಾವಣೆ ಸಂದರ್ಭದಲ್ಲಿ ನಡೆದ ಸಮಾವೇಶದಲ್ಲಿ ರಾಹುಲ್ ಗಾಂಧಿ ಪ್ರಧಾನ ಮಂತ್ರಿ ಮೋದಿಯವರ ವಿರುದ್ಧ ವ್ಯಂಗ್ಯವಾಡಿ, ಅವರು ವೋಟಿಗಾಗಿ ವೇದಿಕೆಯ ಮೇಲೆ ನೃತ್ಯ ಮಾಡುವವರಂತೆ ಎಂದು ಟೀಕಿಸಿದರು.
Last Updated 29 ಅಕ್ಟೋಬರ್ 2025, 11:00 IST
ವೋಟಿಗಾಗಿ ವೇದಿಕೆಯ ಮೇಲೆ ನೃತ್ಯ ಮಾಡಬಲ್ಲ ಪ್ರಧಾನಿ ಮೋದಿ: ರಾಹುಲ್ ಗಾಂಧಿ ವ್ಯಂಗ್ಯ

ದೆಹಲಿಯಲ್ಲಿ ವಾಯು ಮಾಲಿನ್ಯ ತೀವ್ರ: ಏರ್ ಪ್ಯೂರಿಫೈರ್‌ಗೆ ಹೆಚ್ಚಿದ ಬೇಡಿಕೆ

Air Purifier Demand: ದೀಪಾವಳಿ ಬಳಿಕ ದೆಹಲಿ–ಎನ್‌ಸಿಆರ್‌ನಲ್ಲಿ ವಾಯುಮಾಲಿನ್ಯ ತೀವ್ರಗೊಂಡಿದ್ದು, ಎಕ್ಯೂಐ 273ಕ್ಕೆ ತಲುಪಿದೆ. ಜನರು ಆರೋಗ್ಯ ಕಾಪಾಡಿಕೊಳ್ಳಲು ಏರ್ ಪ್ಯೂರಿಫೈರ್‌ ಖರೀದಿಯತ್ತ ಒಲವು ತೋರಿದ್ದಾರೆ.
Last Updated 29 ಅಕ್ಟೋಬರ್ 2025, 10:52 IST
ದೆಹಲಿಯಲ್ಲಿ ವಾಯು ಮಾಲಿನ್ಯ ತೀವ್ರ: ಏರ್ ಪ್ಯೂರಿಫೈರ್‌ಗೆ ಹೆಚ್ಚಿದ ಬೇಡಿಕೆ

ದೆಹಲಿಯಲ್ಲಿ ಮೋಡ ಬಿತ್ತನೆ ಯಶಸ್ವಿ; BJP ಸಾಧನೆ ಕಂಡು AAP ಅಸೂಯೆ: ಪರಿಸರ ಸಚಿವ

Delhi Cloud Seeding: ದೆಹಲಿಯಲ್ಲಿ ಐಐಟಿ–ಕಾನ್ಪುರ ಸಹಯೋಗದ ಮೋಡ ಬಿತ್ತನೆ ಯಶಸ್ವಿಯಾಗಿದೆ ಎಂದು ಸಚಿವ ಮಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ. ಬಿಜೆಪಿಯ ಈ ಸಾಧನೆಗೆ ಎಎಪಿಗೆ ಅಸೂಯೆ ಮೂಡಿದೆ ಎಂದರು.
Last Updated 29 ಅಕ್ಟೋಬರ್ 2025, 10:14 IST
ದೆಹಲಿಯಲ್ಲಿ ಮೋಡ ಬಿತ್ತನೆ ಯಶಸ್ವಿ; BJP ಸಾಧನೆ ಕಂಡು AAP ಅಸೂಯೆ: ಪರಿಸರ ಸಚಿವ

SIR ಜಾರಿಯಿಂದ ಪ್ರಜಾಪ್ರಭುತ್ವ ದುರ್ಬಲ: ಕೇರಳದಲ್ಲಿ ವಿರೋಧಿಸುತ್ತೇವೆ–ಪ್ರಿಯಾಂಕಾ

Election Reform Controversy: ಕೇರಳ ಸೇರಿದಂತೆ ದೇಶದಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕೈಗೊಳ್ಳಲು ಕೇಂದ್ರ ಚುನಾವಣಾ ಆಯೋಗ ಮುಂದಾಗಿದ್ದು, ಈ ನಡುವೆ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿಕ್ರಿಯಿಸಿದ್ದಾರೆ.
Last Updated 29 ಅಕ್ಟೋಬರ್ 2025, 10:11 IST
SIR ಜಾರಿಯಿಂದ ಪ್ರಜಾಪ್ರಭುತ್ವ ದುರ್ಬಲ: ಕೇರಳದಲ್ಲಿ ವಿರೋಧಿಸುತ್ತೇವೆ–ಪ್ರಿಯಾಂಕಾ

Ladakh Violence: ಸೋನಮ್ ವಾಂಗ್ಚುಕ್ ಬಂಧನ; ಕೇಂದ್ರದ ಪ್ರತಿಕ್ರಿಯೆ ಕೇಳಿದ SC

Wangchuk Detention: ತಮ್ಮ ಪತಿ ಹಾಗೂ ಪರಿಸರ ಹೋರಾಟಗಾರ ಸೋನಮ್‌ ವಾಂಗ್ಚುಕ್‌ ಅವರ ಬಂಧನವನ್ನು ಪ್ರಶ್ನಿಸಿ ಗೀತಾಂತಜಲಿ ಜೆ ಅಂಗ್ಮೋ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌…
Last Updated 29 ಅಕ್ಟೋಬರ್ 2025, 10:05 IST
Ladakh Violence: ಸೋನಮ್ ವಾಂಗ್ಚುಕ್ ಬಂಧನ; ಕೇಂದ್ರದ ಪ್ರತಿಕ್ರಿಯೆ ಕೇಳಿದ SC
ADVERTISEMENT

ಗೋವಾದಲ್ಲಿ ಮಾದಕ ದ್ರವ್ಯ ಜಾಲ ಭೇದಿಸಿದ ಎನ್‌ಸಿಬಿ: ದಾವೂದ್ ಸಹಚರನ ಬಂಧನ

Drug Network: ಗೋವಾದಲ್ಲಿ ಕಾರ್ಯಾಚರಣೆ ನಡೆಸಿದ ಮಾದಕ ವಸ್ತು ನಿಯಂತ್ರಣ ಘಟಕವು ದಾವೂದ್ ಇಬ್ರಾಹಿಂನ ಆಪ್ತ ಡ್ಯಾನಿಶ್ ಚಿಕ್ನಾನನ್ನು ಬಂಧಿಸಿದ್ದು, 1.341 ಕೆಜಿ ಮೆಫೆಡ್ರೋನ್ ವಶಪಡಿಸಿಕೊಂಡಿದೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ಅಕ್ಟೋಬರ್ 2025, 9:59 IST
ಗೋವಾದಲ್ಲಿ ಮಾದಕ ದ್ರವ್ಯ ಜಾಲ ಭೇದಿಸಿದ ಎನ್‌ಸಿಬಿ: ದಾವೂದ್ ಸಹಚರನ ಬಂಧನ

BJPಯನ್ನು ಸೋಲಿಸಲು ಮುಸ್ಲಿಮರು BSP ಬೆಂಬಲಿಸಿ; ಕಾಂಗ್ರೆಸ್, SPಯನ್ನಲ್ಲ: ಮಾಯಾವತಿ

Muslim Voters Appeal: ಬಿಜೆಪಿಯ ವಿನಾಶಕಾರಿ ರಾಜಕೀಯವನ್ನು ಸೋಲಿಸಲು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಬದಲು ಮುಸ್ಲಿಮರು ಬಿಎಸ್‌ಪಿಗೆ ಬೆಂಬಲಿಸಬೇಕು ಎಂದು ಪಕ್ಷದ ನಾಯಕಿ ಮಾಯಾವತಿ ಹೇಳಿದ್ದಾರೆ. ಅವರು ಲಖನೌ ಸಭೆಯಲ್ಲಿ ಮಾತನಾಡಿದರು.
Last Updated 29 ಅಕ್ಟೋಬರ್ 2025, 9:48 IST
BJPಯನ್ನು ಸೋಲಿಸಲು ಮುಸ್ಲಿಮರು BSP ಬೆಂಬಲಿಸಿ; ಕಾಂಗ್ರೆಸ್, SPಯನ್ನಲ್ಲ: ಮಾಯಾವತಿ

ಆಂಧ್ರದಲ್ಲಿ ಮೊಂಥಾ; ಇಬ್ಬರ ಸಾವು, ಮುನ್ನೆಚ್ಚರಿಕೆ ವಹಿಸಿ– ನಾಯ್ಡು ಸೂಚನೆ

Andhra Weather Alert: ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಿದ ಮೊಂಥಾ ಚಂಡಮಾರುತದಿಂದಾಗಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬುಧವಾರ ತಿಳಿಸಿದ್ದಾರೆ. ಚಂಡಮಾರುತದಿಂದ ಹಾನಿಗೊಂಡ ಪ್ರದೇಶಗಳಿಗೆ ಅಧಿಕಾರಿಗಳಿಗೆ ಸೂಚನೆ...
Last Updated 29 ಅಕ್ಟೋಬರ್ 2025, 9:30 IST
ಆಂಧ್ರದಲ್ಲಿ ಮೊಂಥಾ; ಇಬ್ಬರ ಸಾವು, ಮುನ್ನೆಚ್ಚರಿಕೆ ವಹಿಸಿ– ನಾಯ್ಡು ಸೂಚನೆ
ADVERTISEMENT
ADVERTISEMENT
ADVERTISEMENT