ಬುಧವಾರ, 29 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ಶಿಕ್ಷಣದಲ್ಲಿ ದ್ವಿಭಾಷೆ ನೀತಿ: ತಮಿಳುನಾಡು ಮಾದರಿ ಹೋರಾಟಕ್ಕೆ ಸಲಹೆ

Language Policy: ತಮಿಳುನಾಡು ಮಾದರಿಯಂತೆ ಕರ್ನಾಟಕದಲ್ಲಿ 2026–2027ರಿಂದ ದ್ವಿಭಾಷಾ ನೀತಿ ಜಾರಿಗೊಳಿಸಬೇಕು ಎಂದು ಸಾಹಿತಿಗಳು ಸಲಹೆ ನೀಡಿದರು. ಗೋಕಾಕ್ ಮಾದರಿಯ ಚಳವಳಿ ಆರಂಭಿಸಲು ಚಿಂತಕರು ಒತ್ತಾಯ ವ್ಯಕ್ತಪಡಿಸಿದರು.
Last Updated 29 ಅಕ್ಟೋಬರ್ 2025, 9:10 IST
ಶಿಕ್ಷಣದಲ್ಲಿ ದ್ವಿಭಾಷೆ ನೀತಿ: ತಮಿಳುನಾಡು ಮಾದರಿ ಹೋರಾಟಕ್ಕೆ ಸಲಹೆ

ಸಿದ್ದರಾಮಯ್ಯ ಚುನಾವಣೆಗೆ ನಿಲ್ಲೋದಿಲ್ಲ ಎಂದರೆ ನಾವು ಒಪ್ಪೋದಿಲ್ಲ: ಸಚಿವ ಲಾಡ್

Congress Leadership: ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ, ಸಿದ್ದರಾಮಯ್ಯ ಅವರ ನಾಯಕತ್ವ ಇಡೀ ರಾಜ್ಯಕ್ಕೆ ಅಗತ್ಯ. ಅವರು ರಾಜಕಾರಣದಿಂದ ನಿವೃತ್ತಿ ಆಗಬಾರದು ಮತ್ತು ಚುನಾವಣೆಗೆ ನಿಲ್ಲೋದಿಲ್ಲ ಎಂದರೆ ನಾವು ಒಪ್ಪೋದಿಲ್ಲ ಎಂದು ತಿಳಿಸಿದ್ದಾರೆ.
Last Updated 29 ಅಕ್ಟೋಬರ್ 2025, 9:04 IST
ಸಿದ್ದರಾಮಯ್ಯ ಚುನಾವಣೆಗೆ ನಿಲ್ಲೋದಿಲ್ಲ ಎಂದರೆ ನಾವು ಒಪ್ಪೋದಿಲ್ಲ: ಸಚಿವ ಲಾಡ್

ಬೆಂಗಳೂರು| ಕಾಗಿನೆಲೆ ಅಭಿವೃದ್ಧಿ: ₹ 34 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಮಂಜೂರಾತಿ

Kaginele Heritage Plan: ಕಾಗಿನೆಲೆ ಹಾಗೂ ಬಾಡ ಗ್ರಾಮಗಳ ಅಭಿವೃದ್ಧಿಗೆ ₹34 ಕೋಟಿ ಮೊತ್ತದ ಯೋಜನೆಗೆ ಮಂಜೂರಾತಿ ನೀಡಲಾಗಿದೆ. ಕನಕ ಉತ್ಸವದ ಆಯೋಜನೆ ಹಾಗೂ ಪರಂಪರೆ ತಾಣಗಳ ಅಭಿವೃದ್ಧಿಗೆ ಮುಂದಾಗಿದೆ ಸರ್ಕಾರ.
Last Updated 29 ಅಕ್ಟೋಬರ್ 2025, 8:23 IST
ಬೆಂಗಳೂರು| ಕಾಗಿನೆಲೆ ಅಭಿವೃದ್ಧಿ: ₹ 34 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಮಂಜೂರಾತಿ

ಆರ್‌ಎಸ್‌ಎಸ್‌ ಪಥಸಂಚಲನ ಕಗ್ಗಂಟು | ಮುಗಿದ ಶಾಂತಿ ಸಭೆ: ಹೈಕೋರ್ಟ್‌ನತ್ತ ಚಿತ್ತ

Law and Order Meeting: ಚಿತ್ತಾಪುರದಲ್ಲಿ ನ.2ರಂದು ನಡೆಯಲಿರುವ ಪಥಸಂಚಲನ, ಪ್ರತಿಭಟನೆ ಹಾಗೂ ಜಾಥಾಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶದ ಅನ್ವಯ ಜಿಲ್ಲಾಡಳಿತ ಮಂಗಳವಾರ ಸಂಘಟನೆಗಳೊಂದಿಗೆ ಶಾಂತಿ ಸಭೆ ನಡೆಸಿತು.
Last Updated 29 ಅಕ್ಟೋಬರ್ 2025, 6:40 IST
ಆರ್‌ಎಸ್‌ಎಸ್‌ ಪಥಸಂಚಲನ ಕಗ್ಗಂಟು | ಮುಗಿದ ಶಾಂತಿ ಸಭೆ: ಹೈಕೋರ್ಟ್‌ನತ್ತ ಚಿತ್ತ

Karnataka politics | ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಸಿ.ಎಸ್. ನಾಡಗೌಡ

Political Statement: 1981ರಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಯಿಂದ ಇರುವೆ, ಯಾವುದೇ ಕಪ್ಪು ಚುಕ್ಕೆ ಇಲ್ಲದೇ ರಾಜಕೀಯ ಬದುಕು ಸಾಗುತ್ತಿದೆ. ಹೀಗಾಗಿ ನಾನು ಸಚಿವ ಸ್ಥಾನಕ್ಕೆ ಆಕಾಂಕ್ಷಿ ಎಂದು ಸಿ.ಎಸ್. ನಾಡಗೌಡ ವಿಜಯಪುರದಲ್ಲಿ ತಿಳಿಸಿದ್ದಾರೆ.
Last Updated 29 ಅಕ್ಟೋಬರ್ 2025, 5:59 IST
Karnataka politics | ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಸಿ.ಎಸ್. ನಾಡಗೌಡ

ತಾಕತ್ತಿದ್ದರೆ RSS ನಿಷೇಧ ಮಾಡಿ ನೋಡೋಣ: ಅಶೋಕ ಸವಾಲು

High Court Order: 'ಆರ್‌ಎಸ್‌ಎಸ್ ಪಥಸಂಚನಲಕ್ಕೆ ಅವಕಾಶ ನೀಡದಿರುವ ಕಾಂಗ್ರೆಸ್ ಸರ್ಕಾರದ ನಿರಂಕುಶವಾದಿ ನಡೆಗೆ ಹೈಕೋರ್ಟ್ ಛೀಮಾರಿ ಹಾಕಿದ್ದು, ಸಂವಿಧಾನದತ್ತ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗುತ್ತದೆ ಎಂದು ಸ್ಪಷ್ಟವಾಗಿ ಹೇಳಿದೆ' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಪ್ರತಿಕ್ರಿಯಿಸಿದ್ದಾರೆ.
Last Updated 29 ಅಕ್ಟೋಬರ್ 2025, 5:50 IST
ತಾಕತ್ತಿದ್ದರೆ RSS ನಿಷೇಧ ಮಾಡಿ ನೋಡೋಣ: ಅಶೋಕ ಸವಾಲು

ರಾಜ್ಯದ ಪ್ರಮುಖ ನಗರಗಳ ನಡುವೆ ವಿಶೇಷ ರೈಲುಗಳ ನಿಯಮಿತ ಸಂಚಾರಕ್ಕೆ ಅನುಮೋದನೆ

Rail Connectivity: ಕರ್ನಾಟಕದ ಪ್ರಮುಖ ನಗರಗಳ ನಡುವೆ ಪ್ರಯಾಣಿಕರ ಸಂಚಾರ ಸುಲಭಗೊಳಿಸಲು ವಿಶೇಷ ರೈಲುಗಳ ನಿಯಮಿತ ಸಂಚಾರಕ್ಕೆ ರೈಲ್ವೆ ಮಂಡಳಿ ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ಸೇವೆ ಆರಂಭವಾಗಲಿದೆ.
Last Updated 29 ಅಕ್ಟೋಬರ್ 2025, 5:26 IST
ರಾಜ್ಯದ ಪ್ರಮುಖ ನಗರಗಳ ನಡುವೆ ವಿಶೇಷ ರೈಲುಗಳ ನಿಯಮಿತ ಸಂಚಾರಕ್ಕೆ ಅನುಮೋದನೆ
ADVERTISEMENT

ಪಂಪ್ಡ್ ಸ್ಟೋರೇಜ್ | ಡಿಪಿಆರ್ ಬಹಿರಂಗಪಡಿಸಲ್ಲ: ವಿ.ಎಂ.ವಿಜಯ್

ವರದಿಯಲ್ಲಿದೆ ಜಲಾಶಯದ ಸೂಕ್ಷ್ಮಮಾಹಿತಿ: ಕೆಪಿಸಿಎಲ್ ಅಧಿಕಾರಿಗಳ ಹೇಳಿಕೆ
Last Updated 29 ಅಕ್ಟೋಬರ್ 2025, 4:26 IST
ಪಂಪ್ಡ್ ಸ್ಟೋರೇಜ್ | ಡಿಪಿಆರ್ ಬಹಿರಂಗಪಡಿಸಲ್ಲ: ವಿ.ಎಂ.ವಿಜಯ್

ನಂದಗುಡಿ ಕೈಗಾರಿಕಾ ಪ್ರದೇಶ|ಭೂಸ್ವಾಧೀನ ಆರಂಭಿಸಿ: ಸಚಿವರಿಗೆ ಶರತ್ ಬಚ್ಚೇಗೌಡ ಮನವಿ

Nandagudi Development: ನಂದಗುಡಿಯಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಗಾಗಿ ಸ್ಥಗಿತಗೊಂಡ ಭೂಸ್ವಾಧೀನ ಪ್ರಕ್ರಿಯೆಯನ್ನು ಮರು ಆರಂಭಿಸಬೇಕೆಂದು ಶಾಸಕ ಶರತ್ ಬಚ್ಚೇಗೌಡ ಅವರು ಸಚಿವ ಎಂ.ಬಿ. ಪಾಟೀಲ ಅವರಿಗೆ ಮನವಿ ಮಾಡಿದ್ದಾರೆ.
Last Updated 29 ಅಕ್ಟೋಬರ್ 2025, 2:18 IST
ನಂದಗುಡಿ ಕೈಗಾರಿಕಾ ಪ್ರದೇಶ|ಭೂಸ್ವಾಧೀನ ಆರಂಭಿಸಿ: ಸಚಿವರಿಗೆ ಶರತ್ ಬಚ್ಚೇಗೌಡ ಮನವಿ

ಬೆಂಗಳೂರು | ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ: ಮಾಹಿತಿ ನಿರಾಕರಿಸಿದ 6 ಲಕ್ಷ ಕುಟುಂಬ

ಜಿಬಿಎ ವ್ಯಾಪ್ತಿಯಲ್ಲಿ ಶೇ 65ರ ಗಡಿ ದಾಟಿದ ಪ್ರಗತಿ
Last Updated 29 ಅಕ್ಟೋಬರ್ 2025, 0:00 IST
ಬೆಂಗಳೂರು | ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ: ಮಾಹಿತಿ ನಿರಾಕರಿಸಿದ 6 ಲಕ್ಷ ಕುಟುಂಬ
ADVERTISEMENT
ADVERTISEMENT
ADVERTISEMENT