ಮಳೆಗಾಲ ಆರಂಭವಾಗಲಿದ್ದು, ರೈತ ಸಂಪರ್ಕ ಕೇಂದ್ರದಿಂದ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ, ಕೀಟ ಮತ್ತು ರೋಗ ನಾಶಕಗಳು, ಕೃಷಿ ಸಲಕರಣೆಗಳು, ಅವಶ್ಯವಾಗಿದ್ದು, ಶೀಘ್ರ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ನಿಲೋಗಲ್ನ ರೈತರಾದ ಜಿ.ರಂಗನಗೌಡ, ಕಂಚುಗಾರನಹಳ್ಳಿಯ ರುದ್ರಪ್ಪ ಒತ್ತಾಯಿಸಿದ್ದಾರೆ.