ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಹರಿಹರ: ಕಚ್ಚಾವಸ್ತು ಸಾಗಣೆ ವೆಚ್ಚಕ್ಕೆ ಉದ್ಯಮ ಹೈರಾಣು

Published : 23 ಜೂನ್ 2025, 8:20 IST
Last Updated : 23 ಜೂನ್ 2025, 8:20 IST
ಫಾಲೋ ಮಾಡಿ
Comments
ಹರಿಹರದ ಕೈಗಾರಿಕಾ ವಸಾಹತುವಿನಲ್ಲಿ ಬಾಗಿಲು ಮುಚ್ಚಿದ ಕೈಗಾರಿಕೆ
ಹರಿಹರದ ಕೈಗಾರಿಕಾ ವಸಾಹತುವಿನಲ್ಲಿ ಬಾಗಿಲು ಮುಚ್ಚಿದ ಕೈಗಾರಿಕೆ
ಹರಿಹರದಲ್ಲಿ ತಯಾರಾಗುವ ಯಂತ್ರಗಳ ಬಿಡಿ ಭಾಗಗಳಿಗೆ ವಿಶ್ವದಾದ್ಯಂತ ಮಾರುಕಟ್ಟೆ ಇದೆ. ಆದರೆ ಕೈಗಾರಿಕಾ ವಸಾಹತು ಸ್ಥಿತಿ ವಿದೇಶಿ ಗ್ರಾಹಕರನ್ನು ಆಕರ್ಷಿಸುವಂತಿಲ್ಲ
ಎಂ.ಆರ್‌. ಸತ್ಯನಾರಾಯಣ ಮಾಲೀಕರು ಪ್ರದೀಪ್‌ ಎಂಟರ್‌ಪ್ರೈಸಸ್‌ ಹರಿಹರ
ಜಿಲ್ಲಾಮಟ್ಟದ ಏಕಗವಾಕ್ಷಿ ಸಭೆ ನಿಯಮಿತವಾಗಿ ನಡೆಯಬೇಕು. ಕೈಗಾರಿಕೆಗಳ ಅಭಿವೃದ್ಧಿಗೆ ಸಲಹಾ ಸಮಿತಿ ರಚಿಸಬೇಕು. ಅಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಬೇಕು
ಎನ್‌.ಸಿ. ಹನುಮಂತರಾವ್‌ ಕಾರ್ಯದರ್ಶಿ ಹರಿಹರೇಶ್ವರ ಸಣ್ಣ ಕೈಗಾರಿಕೆಗಳ ಸಂಘ
ಕೈಗಾರಿಕಾ ವಸಾಹತು ದೊಡ್ಡದಾಗಿದೆ. ನಗರಸಭೆಯ ಅನುದಾನದಲ್ಲಿ ರಸ್ತೆ ಚರಂಡಿ ಅಭಿವೃದ್ಧಿಪಡಿಸುವುದು ಕಷ್ಟ. ವಿಶೇಷ ಅನುದಾನ ಸಿಕ್ಕರೆ ಅನುಕೂಲ. ಬೀದಿದೀಪ ಅಳವಡಿಸಲಾಗುತ್ತಿದೆ
ಸುಬ್ರಮಣ್ಯ ಶೆಟ್ಟಿ ಪೌರಾಯುಕ್ತ ಹರಿಹರ ನಗರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT